ಸುದ್ದಿ ಉಡುಪಿಯ ಮೆಸ್ಕಾಂ ಬಳಿ ಭಟ್ರ ಕ್ಯಾಂಟೀನ್ ಮಾಲಕ ಶ್ರೀನಿವಾಸ್ ರಾವ್ ಅವರು ಕೋವಿಡ್ ಸೋಂಕಿಗೆ ಬಲಿ By Janardhan Kodavoor/Team karavalixpress, - May 9, 2021 ಉಡುಪಿಯ ಮೆಸ್ಕಾಂ ಬಳಿ ಭಟ್ರ ಕ್ಯಾಂಟೀನ್ ಎಂದೇ ಪ್ರಸಿದ್ದವಾಗಿದ್ದ ಶ್ರೀನಿವಾಸ್ ರಾವ್ (56) ಅವರು ಕೋವಿಡ್ ಸೋಂಕಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಕೊನೆಯುಸಿರೆ ಳೆದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.