ಓಂ ಬೋಂಗಾಣೆ ಮುಂಬೈ ಇವರ ಅಭಂಗವಾಣಿ ಭಜನಾ ಕಾರ್ಯಕ್ರಮ

ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ  94 ನೇ ಭಜನಾ ಸಪ್ತಾಹ  ಅಂಗವಾಗಿ ಶುಕ್ರವಾರ ರಾತ್ರಿ ಪ್ರಸಿದ್ಧ ಗಾಯಕರಾದ  ಓಂ ಬೋಂಗಾನೆ  ಮುಂಬೈ ಇವರಿಂದ – ಅಭಂಗವಾಣಿ  ಕಾರ್ಯಕ್ರಮ ನೆಡೆಸಿಕೊಟ್ಟರು, ಭಜನಾ ಸಮಿತಿಯ ಅಧ್ಯಕ್ಷರಾದ ಕೆ ತುಳಸೀದಾಸ್ ಕಿಣೆ ಅವರನ್ನು ಗೌರವಿಸಿದರು  ಡಾ ಪಾಂಡುರಂಗ ಕಿಣಿ  USA, ಜಯದೇವ ಭಟ್, ಆಡಳಿತ ಮೊಕ್ತೇಸೇರ ಅನಂತ ಪದ್ಮನಾಭ ಕಿಣೆ,  ಸಮಿತಿಯ   ಸದಸ್ಯರು ಉಪಸ್ಥರಿದ್ದರು. 
 
 
 
 
 
 
 
 
 
 
 

Leave a Reply