ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹ ಅಂಗವಾಗಿ ಶುಕ್ರವಾರ ರಾತ್ರಿ ಪ್ರಸಿದ್ಧ ಗಾಯಕರಾದ ಓಂ ಬೋಂಗಾನೆ ಮುಂಬೈ ಇವರಿಂದ – ಅಭಂಗವಾಣಿ ಕಾರ್ಯಕ್ರಮ ನೆಡೆಸಿಕೊಟ್ಟರು, ಭಜನಾ ಸಮಿತಿಯ ಅಧ್ಯಕ್ಷರಾದ ಕೆ ತುಳಸೀದಾಸ್ ಕಿಣೆ ಅವರನ್ನು ಗೌರವಿಸಿದರು ಡಾ ಪಾಂಡುರಂಗ ಕಿಣಿ USA, ಜಯದೇವ ಭಟ್, ಆಡಳಿತ ಮೊಕ್ತೇಸೇರ ಅನಂತ ಪದ್ಮನಾಭ ಕಿಣೆ, ಸಮಿತಿಯ ಸದಸ್ಯರು ಉಪಸ್ಥರಿದ್ದರು.