ಬೇಂದ್ರೆ ನುಡಿಸಿರಿ ಪ್ರಶಸ್ತಿ ಪ್ರದಾನ

ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಚೇತನ ಫೌಂಡೇಶನ್ ಕರ್ನಾಟಕ ಇವರ   ಸಹಯೋಗದಲ್ಲಿ ಕರ್ನಾಟಕ ವಿ ವಿ ಯ ಕನಕ ಪೀಠದಲ್ಲಿ ಜರಗಿದ ಧಾರವಾಡ ನುಡಿಸಡಗರ ಕಾರ್ಯಕ್ರಮದಲ್ಲಿ ಬೈಂದೂರು ನಾಯ್ಕನಕಟ್ಟೆಯ ಕವಿ ಲೇಖಕ ಕೆ.ಪುಂಡಲೀಕ ನಾಯಕ್ ಇವರಿಗೆ ಕರ್ನಾಟಕ ವಿ ವಿ ಯ ಕುಲಪತಿಗಳಾದ ಪ್ರೋ.ಕೆ.ಬಿ.ಗುಡಸಿ ಅವರು ಬೇಂದ್ರೆ ನುಡಿಸುರಿ ಪ್ರಶಸ್ತಿ ಪ್ರದಾನ ಮಾಡಿದರು.ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಪ್ರೋ.ನಿಜಲಿಂಗಪ್ಪ ಮಟ್ಟಿಹಾಳ ಮುಖ್ಯಸ್ಥರು ಡಾ. ಅರ್.ಸಿ.ಹಿರೇಮಠ ಕನ್ನಡ ಅಧ್ಯಯನ ಸಂಸ್ಥೆ ಕ.ವಿ.ವಿ ಧಾರವಾಡ, ಡಾ.ವಿ.ವಿ ಹಿರೇಮಠ ಅಧ್ಯಕ್ಷರು ಡಾ.ವಿ.ಬಿ. ಪ್ರತಿಷ್ಠಾನ, ಗದಗ. ಸುರೇಶ ಕೋರಕೊಪ್ಪ- ಹಿರಿಯ ಸಾಹಿತಿಗಳು ಬೆಳಗಾವಿ,ಡಾ. ಹನುಮ ಗೌಡ ಸಂಯೋಜಕರು ಕನಕ ಅಧ್ಯಯನ ಪೀಠ ಕ.ವಿ.ವಿ ಧಾರವಾಡ,ಚಂದ್ರಶೇಖರ ಮಾಡಲಗೇರಿ ಅಧ್ಯಕ್ಷ ಚೇತನ ಫೌಂಡೇಶನ್ ಕರ್ನಾಟಕ ಹಾಗೂ ಸಂಯೋಜಕರು ಧಾರವಾಡ ನುಡಿಸಡಗರ, ಪೀರಸಾಬ ನದಾಫ್ ಸಂಚಾಲಕರು ಧಾರವಾಡ ನುಡಿಸಡಗರ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಕೋರಿದರು.

 
 
 
 
 
 
 
 
 
 
 

Leave a Reply