ಯುವ ಗಾಯಕಿ ಪ್ರೊ ಅಶ್ವಿನಿ ಕಂಚಿನಡ್ಕ ಇವರಿಗೆ “ಕರುನಾಡ ಚೇತನ” ಪ್ರಶಸ್ತಿ

ದಿನಾಂಕ:13/08/2022 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕುವೆಂಪು ಸಭಾಂಗಣದಲ್ಲಿ ನಡೆದ , ಪುಟ್ಟ ರಾಜ ಗವಾಯಿ ಸೇವಾ ಸಮಿತಿ ನವದೆಹಲಿ ಹಾಗೂ ಚೇತನ ಪೌಂಡೇಶನ್ ಕರ್ನಾಟಕ, ಇವರ ಸಂಯುಕ್ತ ಆಶ್ರಯದಲ್ಲಿ , 75 ನೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ರಾಜ್ಯ ಮಟ್ಟದಲ್ಲಿ ನೀಡಿದ ” ಕರುನಾಡ ಚೇತನ ” ರಾಜ್ಯ ಪ್ರಶಸ್ತಿ ಅನ್ನು ಪ್ರಸಿದ್ಧ ಯುವ ಗಾಯಕಿ ಪ್ರೊ ಅಶ್ವಿನಿ ಕಂಚಿನಡ್ಕ ಪಡುಬಿದ್ರೆ ಇವರಿಗೆ , ಎಲ್ಲ ಗಣ್ಯರ ಉಪಸ್ಥಿಯಲ್ಲಿ, ಡಾ. ಸತೀಶ್ ಕುಮಾರ್ ಎಸ್ ಹೊಸಮನಿ , ನಿರ್ದೇಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆ ಇವರು ಪ್ರಧಾನ ಮಾಡಿದರು

 
 
 
 
 
 
 
 
 
 
 

Leave a Reply