ಅಕಲಂಕ ಪ್ರಶಸ್ತಿ 2021 ಪ್ರಧಾನ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದೊಂದಿಗೆ ನಾಳೆ ಶನಿವಾರ ಉಡುಪಿಯ ಹೋಟೆಲ್ ಮಣಿಪಾಲ್ ಇನ್, ಸಿಂಡ್ರೆಲ್ಲಾ ಸಭಾಂಗಣದಲ್ಲಿ ಸಂಜೆ ಐದು ಮೂವತ್ತಕ್ಕೆ ಕನ್ನಡದ ಹಿರಿಯ ಸಾಹಿತಿ ಎಸ್ ಆರ್ ವಿಜಯಶಂಕರ್ ಅವರಿಗೆ ಅಕಲಂಕ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 
 
 
 
 
 
 
 
 
 
 

Leave a Reply