ಗೋಸಂರಕ್ಷಣೆ ನಮ್ಮ ಹೊಣೆಗಾರಿಕೆ-ಸಚಿವ ಡಾ.ಸುಧಾಕರ್

ಚಿಕ್ಕಬಳ್ಳಾಪುರ: ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ವತಿಯಿಂದ ಚಿಕ್ಕಬಳ್ಳಾಪುರ ನಗರದ ಚಿತ್ರಾವತಿ ಬಳಿ ನಿರ್ಮಿಸಲಾಗಿರುವ ಗೋಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮ ದಲ್ಲಿ “ಗೋಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ ದೇಸಿ ಗೋವಿನ ತಳಿಗಳ ರಕ್ಷಣೆ ಮತ್ತು ಪಾಲನೆ ಒಂದು ದೊಡ್ಡ ಆಂದೋಲನವಾಗಬೇಕು” ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ರವರು ಗೋಶಾಲೆ ಉದ್ಘಾಟಿಸಿ ಕರೆ ನೀಡಿದರು.

 
 
 
 
 
 
 
 
 
 
 

Leave a Reply