ಅಯೋಧ್ಯೆಯತ್ತ ಪ್ರಧಾನಿ ನರೇಂದ್ರ ಮೋದಿಯ ಚಿತ್ತ

ದೆಹಲಿ : ಐತಿಹಾಸಿಕ ಕ್ಷಣಗಳಿಗೆ ಅಯೋಧ್ಯೆ ಕಾಯುತ್ತಿದೆ. ರಾಮ ಜನ್ಮ ಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜನ ನಡೆಸಲು ಪ್ರಧಾನಿ ನರೇಂದ್ರ ಮೋದಿಯವರು ನವದೆಹಲಿಯಿಂದ ವಾಯುಪಡೆಯ ವಿಶೇಷ ವಿಮಾನದಲ್ಲಿ ಅಯೋಧ್ಯೆಯತ್ತ ಹೊರಟಿದ್ದಾರೆ.

ರಾಮಲಲ್ಲನ ಸೇವೆಗೆ ವಿಶೇಷ ಉಡುಗೆಯನ್ನು ಧರಿಸಿರುವ ನರೇಂದ್ರ ಮೋದಿಯವರು ವಿಭಿನ್ನವಾಗಿ ಕಾಣಿಸುತ್ತಿದ್ದಾರೆ

 
 
 
 
 
 
 
 
 
 
 

Leave a Reply