ರಸ್ತೆ ದುರಸ್ತಿಗಾಗಿ ಪ್ರತಿಭಟನೆ

ಗುರುವಾರ ಸ್ಥಳೀಯ ಸಮಾನ ಮನಸ್ಕ ರಿಂದ ಉಗ್ರ ಮಟ್ಟದ ಪ್ರತಿಭಟನೆ


ಕೋಡಿ ಕನ್ಯಾನದಿಂದ ಮಣ್ಣೂರು ಕೋಟ ತಟ್ಟು ಪಡುಕೆರೆ ಸಂಪರ್ಕದ ಮೀನು ಗಾರಿಕೆ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಇದನ್ನು ನೋಡಿಯೂ *ಕೋಟತಟ್ಟು ಗ್ರಾಪಂ ಇಲಾ ಖೆ ಹಾಗೂ ಸ್ಥಳೀಯ ಶಾಸಕರು ಮತ್ತು ಸ್ಥಳೀ ಯ ಸಂಸದರು ಹಾಗು ಕೋಟತಟ್ಟು ಗ್ರಾಮ ಪಂಚಾಯತ್ ಬೇಜವಾಬ್ದಾರಿಯಿಂದ ಯಾವುದೇ ಅನುದಾನವನ್ನು ಬಿಡುಗಡೆ ಮಾಡದೇ, ಕೇಳಿದರೆ ಕಾಗಕ್ಕ ಗುಬ್ಬಕ್ಕನ ಕತೆ ಹೇಳುತ್ತಿದ್ದು , ಇಂದು ರಸ್ತೆಯು ಸಂಪೂರ್ಣ ಹದಗೆಟ್ಟು , ಎಲ್ಲಾ ಪಾದಚಾರಿಗಳಿಗೂ ಎಲ್ಲ ಘನ ವಾಹನಗಳಿಗೂ ತುಂಬಾ ತೊಂದರೆ ಯಾಗುತ್ತಿದೆ .

ಈ ರಸ್ತೆಯಲ್ಲಿ ಹಲವು ಅತಿ ಭಾರದ ಕಂಟೇ ನರ್ ವಾಹನಗಳ ಓಡಾಟದಿಂದ ಸರಿ ಸುಮಾರು 7 ಕಿಲೋಮೀಟರ್ ರಸ್ತೆಯು ಸಂಪೂರ್ಣ ಹಾಳಾಗಿದೆ , ಸ್ಥಳೀಯ ನಾಗರಿಕರು ಎಷ್ಟೇ ಮನವಿ ನೀಡಿದರೂ, ಈ ರಸ್ತೆಯು ಯಾವುದೇ ಕಾಮಗಾರಿಯನ್ನು ಕಾಣದೆ , ಬೇರೆಲ್ಲ ರಸ್ತೆಯ ಕಾಮಗಾರಿ ನಡೆಯುತ್ತಿದ್ದು , ಈ ರಸ್ತೆಯು ಇವತ್ತು ಯಾವುದೇ ದುರಸ್ತಿ ಕಾಣದೆ ಇಂದು ಸಂಪೂರ್ಣ ನಶಿಸಿ ಹೋಗಿದೆ .


ಆದುದರಿಂದ ಗುರುವಾರ ಬೆಳಿಗ್ಗೆ 9.00 ಗಂಟೆಗೆ ಸರಿಯಾಗಿ ಸ್ಥಳೀಯ ಸಮಾನ ಮನಸ್ಕರಿಂದ ಕೋಟ ಗ್ರಾಪಂ ಇಲಾಖೆ ಹಾಗೂ ಸ್ಥಳೀಯ ಶಾಸಕರು ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ ನ ವಿರುದ್ಧ ರಸ್ತೆಯ ಕಾಮಗಾರಿಯ ವಿಷಯದ ಬಗ್ಗೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳ ಲಾಗಿದೆ

 
 
 
 
 
 
 
 
 
 
 

Leave a Reply