ಮುರಳಿ ಮೋಹನ ಮರಳು ಶಿಲ್ಪ

ಇಂದು ಜಗತ್ತಿನಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ. ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಇಂದು ಒರಿಸ್ಸಾದ ಬಿಜು ಪಟ್ನಾಯಕ್ ಅಂತರಾಷ್ಟ್ರ‍ೀಯ ವಿಮಾನ ನಿಲ್ದಾಣದಲ್ಲಿ ರಚಿಸಿರುವ “ಮುರಳಿ ಮೋಹನ ಮರಳು ಶಿಲ್ಪ”ವು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಮರಳಿನಲ್ಲಿ ಮೂಡಿಬಂದ ಮುರಳಿ ಮೋಹನ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

 
 
 
 
 
 
 
 
 

Leave a Reply