ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ: ವೀಣಾ ಎಸ್ ಶೆಟ್ಟಿ ಖಂಡನೆ


ಶ್ರೀ ರಕ್ಷಾರವರು ಅವರ ಆರೋಗ್ಯ ಸಮಸ್ಯೆ ಯಿಂದ ಮಿಷನ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯರ ನಿರ್ಲಕ್ಷ್ಯ ಧೋರಣೆ ಯಿಂದ ಜೀವವನ್ನು ಕಳೆದು ಕೊಳ್ಳ ಬೇಕಾ ಯಿತು.

ಇಂತಹ ಘಟನೆ ಮುಂದೆಂದೂ ನಡೆಯ ಬಾರದೆಂದು ಭಾ.ಜ.ಪಾ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ವೀಣಾ. ಎಸ್. ಶೆಟ್ಟಿಯವರು ಖಂಡನೆ ವ್ಯಕ್ತಪಡಿ ಸಿದ್ದಾರೆ. ಯಾವುದೇ ಮುಲಾಜಿಲ್ಲದೆ ರಕ್ಷಾಳ ಸಾವಿನ ಸೂಕ್ತ ತನಿಖೆ ಆಗಬೇಕು. ತಪ್ಪಿತ ಸ್ಥರಿಗೆ ಶಿಕ್ಷೆಯಾಗ ಬೇಕೆಂದು ಆಗ್ರಹಿಸುತ್ತಾರೆ.

 
 
 
 
 
 
 
 
 
 
 

Leave a Reply