ಕರ್ನಾಟಕ ರಾಜ್ಯ ಸರಕಾರವು ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತಿಗೆ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ವಿದ್ವಾನ್ ಹೆರ್ಗ ಹರಿಪ್ರಸಾದ್ ಭಟ್ ಉಡುಪಿ ( ಆಗಮ ವಿದ್ವಾಂಸ)
ರಾಮ ಭಟ್ , ಸಾಣೂರು ಕಾರ್ಕಳ( ವೇದ ವಿದ್ವಾಂಸ )
ವಾಸುದೇವ ಹಂಗಾರಕಟ್ಟೆ ( ಪ ಜಾತಿ ಪ ಪಂಗಡ)
ಶಾಲಿನಿ ಗಾಣಿಗ ,ಸಾಲಿಗ್ರಾಮ ( ಮಹಿಳೆ)
ಸುನಿಲ್ ಕೆ ಆರ್ , ಕಾರ್ಕಳ ( ಹಿಂ. ವರ್ಗ )
ಪ್ರಣಯ್ ಶೆಟ್ಟಿ , ಬೈಂದೂರು ( ಸಾಮಾನ್ಯ)
ರಮಾಕಾಂತ ದೇವಾಡಿಗ ಪಡುಬಿದ್ರೆ ( ಸಾಮಾನ್ಯ)
ಕೆ ಮೋಹನ ಉಪಾಧ್ಯ ಉಡುಪಿ ( ಸಾಮಾನ್ಯ)
ಈ ಪರಿಷತ್ ಗೆ ಉಡುಪಿ ಜಿಲ್ಲಾಧಿಕಾರಿ ಅಧ್ಯಕ್ಷ ಹಾಗು , ಸಹಾಯಕ ಆಯುಕ್ತರು ಮುಜರಾಯಿ ಇಲಾಖೆ ಉಡುಪಿ ಇವರು ಪದನಿಮಿತ್ತ ಕಾರ್ಯದರ್ಶಿಯಾಗಿರುತ್ತಾರೆ.