ಯುವಶಕ್ತಿ ಕರ್ನಾಟಕ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಉಪವಾಸ ಸತ್ಯಾಗ್ರಹ

ಯುವಶಕ್ತಿ ಕರ್ನಾಟಕ ಇದರ ವತಿಯಿಂದ ಬೆಳ್ಳಿಗೆ 7 ರಿಂದ ಅಜ್ಜಾರಕಾಡು ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಸರಕಾರಕ್ಕೆ ಒತ್ತಾಯಿಸುವ ನಿಟ್ಟಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಗೊಂಡಿದೆ.

ಗಾಂಧಿ ಜಯಂತಿಯ ದಿನದಂದು  ಪ್ರಾರಂಭವಾಗಿದ್ದು ಮುಂದಿನ ದಿನಗಳಲ್ಲಿ ಆಸ್ಪತ್ರೆ ಯನ್ನು ಮೇಲ್ದರ್ಜೆಗೆ ಏರಿಸಲು ನಿರ್ಲಕ್ಷ ವಹಿಸಿದ್ದಲ್ಲಿ ಉಗ್ರ ಹೋರಾಟದ ಹಾದಿ ಹಿಡಿಯ ಬೇಕಾಗುವುದು ಎಂದು ಯುವ ಶಕ್ತಿ ಕರ್ನಾಟಕ ಸಮಿತಿ ಯವರು ತಿಳಿಸಿರುತ್ತಾರೆ.

ಸರಕಾರಿ ಆಸ್ಪತ್ರೆಯ ಅವಶ್ಯಕತೆಯ ಬಗ್ಗೆ ಡಾ ಪಿ.ವಿ ಭಂಡಾರಿ ಇವರು ತಿಳಿಸುವ ಮೂಲಕ ಚಾಲನೆ ನೀಡಲಾ ಯಿತು. ಉಪವಾಸ ಸತ್ಯಾಗ್ರಹದಲ್ಲಿ ಯುವಶಕ್ತಿ ಕಾರ್ನಟಕ ರಾಜ್ಯಾಧ್ಯಕ್ಷ ಪ್ರಮೋದ್ ಉಚ್ಚಿಲ್, ಉಪಾದ್ಯಕ್ಷ ಬೆಳ್ಕಳೆ ಶರತ್ ಶೆಟ್ಟಿ, ಹಬೀಬ್ ಉಡುಪಿ, ಸಜ್ಜನ್ ಶೆಟ್ಟಿ, ಅಜಯ್ ಕಪ್ಪೆಟ್ಟು, ಹಮ್ಮದ್,  ಶಾಹೀದ್ ರಝಾ,  ಯೂತ್ ಕ್ಲಾಬ್ ಜಿಲ್ಲಾಧ್ಯಕ್ಷ ಆಶೋಕ್ ಪ್ರಮೋದ್ ಉಚ್ಚಿಲ್, ಬೆಳ್ಕಳೆ ಶರತ್ ಶೆಟ್ಟಿ, ಹಬೀಬ್ ಉಡುಪಿ, ಪ್ರಮೋದ್ ಉಚ್ಚಿಲ್,

ಬೆಳ್ಕಳೆ ಶರತ್ ಶೆಟ್ಟಿ, ಹಬೀಬ್ ಉಡುಪಿ,ಸಜ್ಜನ್ ಶೆಟ್ಟಿ, ಅಜಯ್ ಕುಮಾರ್ ಕಪ್ಪೆಟ್ಟು, ಶಹೀದ್ ರಝಾ ಉಡುಪಿ, ಶರಣ್, ನವೀದ್, ಅಶ್ರಾರ್ ಶೀಶ್, ಹಮ್ಮದ್ ಉಪಸ್ಥಿತಿ ಇದ್ದರು

 
 
 
 
 
 
 
 
 

Leave a Reply