ಸಂಸ್ಕೃತಿ ವಿಶ್ವ ಪ್ರತಿಷ್ಠಾನ ರಿ.ಉಡುಪಿಯಿಂದ ಮಾನಸಿಕ ಆರೋಗ್ಯದ ಕುರಿತು ಬೀದಿನಾಟಕ

ಉಡುಪಿ : ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಕುಂಜಿಬೆಟ್ಟು ಉಡುಪಿ ಇದರ ಸಹಯೋಗದಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಇದರ ಮುಂದಾಳತ್ವದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳ ಕಲಾ ತಂಡದಿಂದ ಮಾನಸಿಕ ಆರೋಗ್ಯದ ಕುರಿತಾದ ‘ಮಾನಸ ‘ ಎಂಬ ಬೀದಿನಾಟಕ ಉಡುಪಿ ಜಿಲ್ಲಾದ್ಯಂತ ಪ್ರದರ್ಶನಗೊಂಡಿತು.

 ಬೀದಿ ನಾಟಕದ ರಚನೆ ಹಾಗೂ ನಿರ್ದೇಶಕಿ ಶಿಲ್ಪಾ ಶೆಟ್ಟಿ ನೀಡಿದ್ದು, ಸಂಗೀತವನ್ನು ಗೀತಂ ಗಿರೀಶ್ ಹಾಗೂ ಸಂಚಾಲಕರಾಗಿ ರಾಜೇಶ್ ಭಟ್ ಪಣಿಯಾಡಿ ಕಾರ್ಯ ನಿರ್ವಹಿಸಿದರು .

 

 
 
 
 
 
 
 
 
 
 
 

Leave a Reply