ಮಣಿಪಾಲ: ವಿಶ್ವರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ಸೋಮವಾರ ಮಣಿಪಾಲ ಕೆಎಮ್ಸಿ ರಕ್ತನಿಧಿ ವಿಭಾಗದಲ್ಲಿ ಅಭಯಹಸ್ತ ಹೆಲ್ಪ್ ಲೈನ್ ಉಡುಪಿ ಸಹಭಾಗಿತ್ವದಲ್ಲಿ ಏರ್ಪಡಿಸಿದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಅಭಯಹಸ್ತ ಹೆಲ್ಪ್ ಲೈನ್ನ ಗೌರವ ಅಧ್ಯಕ್ಷ ಯಶ್ಪಾಲ್ ಸುವರ್ಣ ಚಾಲನೆ ನೀಡಿದರು.
ಬಿರುವೆರ್ ಕುಡ್ಲ(ರಿ) ಉಡುಪಿ ಘಟಕದ ಅಧ್ಯಕ್ಷ ಕಿಶೋರ್ ಪೂಜಾರಿ, ರಕ್ತನಿಧಿ ವಿಭಾಗದ ನಿರ್ದೇಶಕಿ ಡಾ.ಶಮಿ ಶಾಸ್ತ್ರಿ,ಡಾ,ಬಾಲಕೃಷ್ಣ ಮುದ್ದೋಡಿ, ರತ್ನಾಕರ ಸಾಮಂತ್, ದಿನೇಶ್ ಹೆಗ್ಡೆ ಆತ್ರಾಡಿ, ಹಿಂಜಾವೇ ಮಂಗಳೂರು ವಿಭಾಗದ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಮಹೇಶ್ ಬೈಲೂರು,ವಿಠಲ ಕರ್ಕೇರಾ ಬೆಳ್ಳಂಪಳ್ಳಿ, ರಾಜೇಶ್ ಶೆಟ್ಟಿ ಮುನಿಯಾಲು, ಪ್ರದೀಪ್ ಮೊಗವೇರ ಕುಂದಾಪುರ, ಗುರುಪ್ರಸಾದ್ ಖಾರ್ವಿ, ಚರಣ್ ಗಂಗೊಳ್ಳಿ,ರಾಜೇಶ್ ಮೆಂಡನ್ ಬೈಪಾಸ್,ಅಕ್ಷಯ್ ಪಾಡಿಗಾರ, ಸತೀಶ್ ಸಾಲಿಯಾನ್ ಮಣಿಪಾಲ,ರಾಮಾಂಜಿ, ಪಚ್ಚಿ ಮಣಿಪಾಲ್, ಗಿರೀಶ್ ಕರಂಬಳ್ಳಿ ಉಪಸ್ಥಿತರಿದ್ದರು.