ಆರೋಗ್ಯ ರಾಜೀವಿ ಭಟ್ ನಿಧನ By Janardhan Kodavoor/Team karavalixpress, - August 25, 2022 ಉಡುಪಿ: ವಡಭಾಂಡೇಶ್ವರ ಬೈಲಕೆರೆ ನಿವಾಸಿ ರಾಜೀವಿ ಜಿ. ಭಟ್ (91 ವರ್ಷ) ೨೩-೦೮-೨೦೨೨ ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ವಡಭಾಂಡೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾಗಿದ್ದ ಟಿ. ಗೋಪಾಲಕೃಷ್ಣ ಭಟ್ರ ಧರ್ಮಪತ್ನಿಯಾಗಿದ್ದ ಇವರು ಈರ್ವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.