ಕೊರೋನೋ ಕರ್ಫ್ಯೂ

10-20 ರ ವರೆಗೆ ಉಡುಪಿ ಸೇರಿದಂತೆ 8 ನಗರಗಳಲ್ಲಿ ರಾತ್ರಿ ‘ಕೊರೋನಾ ಕರ್ಪ್ಯೂ’ಜಾರಿ.

ಬೆಂಗಳೂರು: ರಾಜ್ಯದ ಉಡುಪಿ ಜಿಲ್ಲೆ ಸೇರಿದಂತೆ 8 ಜಿಲ್ಲಾ ಕೇಂದ್ರಗಳಲ್ಲಿ ಏಪ್ರಿಲ್ 10ರಿಂದ 20ರವರೆಗೆ ಕೊರೋನಾ ಕರ್ಪ್ಯೂ ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಶನಿವಾರ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಕೊರೋನಾ ಕರ್ಪ್ಯೂ ಜಾರಿ ಮಾಡಲಾಗುವುದು. ಬೆಂಗಳೂರು, ಮೈಸೂರು, ಬೀದರ್, ತುಮಕೂರು, ಉಡುಪಿ, ಮಣಿಪಾಲ, ಮಂಗಳೂರು, ಕಲಬುರಗಿ,  ನಗರಗಳಲ್ಲಿ ಈ ಕರ್ಪ್ಯೂ ಜಾರಿಗೊಳಿಸಲಾಗುವುದು. ಈ ವೇಳೆಯಲ್ಲಿ ರಾತ್ರಿ ಒಡಾಡಕ್ಕೆ ನಿರ್ಬಂಧವಿರಲಿದೆ. ಕರ್ಫ್ಯೂ ಜಿಲ್ಲಾ ಕೇಂದ್ರಗಳಿಗೆ ಮಾತ್ರ ಅನ್ವಯವಾಗಲಿದೆ ಎಂದರು.

 
 
 
 
 
 
 
 
 
 
 

Leave a Reply