ಲಾಕ್ಡೌನ್ ಇದ್ರೂ ಉಡಪಿಯಲ್ಲಿ ಅನಗತ್ಯ ವಾಹನಗಳ ಓಡಾಟ. ಕೈ ಮುಗಿದು ಬುದ್ದಿವಾದ ಹೇಳಿ ಜನರಲ್ಲಿ ವಿನಂತಿ ಮಾಡುತ್ತಿರುವ ಟ್ರಾಫಿಕ್ ಪೊಲೀಸ್ ಎಸ್ ಐ ಖಾದರ್.
ದಯವಿಟ್ಟು ಅನಗತ್ಯ ಓಡಾಟ ಮಾಡಬೇಡಿ, ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಪ್ರಮುಖ ರಸ್ತೆಯಲ್ಲಿ ಸಣ್ಣ ಪುಟ್ಟ ಕಾರಣಗಳನ್ನು ಹೇಳಿಕೊಂಡು ಹೋಗುತ್ತಿರುವ ವಾಹನ ಸವಾರರು. ವಾಹನಗಳನ್ನು ತಡೆದು ವಿಶ್ಯದ ಗಂಭೀರತೆಯನ್ನು ಸಾರ್ವಜನಿಕರಿಗೆ ಮನದಟ್ಟು ಮಾಡಿ ಕಳಿಸುತ್ತಿರುವ ಪೊಲೀಸರು ಖಾದರ್.