ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಉಚಿತ ನೇತ್ರಾ ತಪಾಸಣಾ ಶಿಬಿರ

ಸಾರ್ವಜನಿಕ ಗಣೇಶೋತ್ಸವ ಸಮಿತಿ ಕರಂಬಳ್ಳಿ , ಡಾ.ಎ.ವಿ.ಬಾಳಿಗ ಆಸ್ಪತ್ರೆ ಡೊಡ್ಡಣಗುಡ್ಡೆ ಉಡುಪಿ ಶ್ರೀ ತುಳಜಾ ಭವಾನಿ ಮರಾಟಿ ಸಮಾಜ ರಿ.ಜಾಕಿಬೆಟ್ಟು , ಶ್ರೀ ವೆಂಕಟರಮಣ ಭಜನಾ ಮಂಡಳಿ ರಿ.ಕರಂಬಳ್ಳಿ ಹಳೇ ವಿದ್ಯಾರ್ಥಿ ಸಂಘ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕರಂಬಳ್ಳಿ , ಒನ್ ಗುಡ್ ಸ್ಟೇಪ್ ಮೆಸಿಲಿ ಪ್ರೈ ಲಿ.ಜನಸಿನ್ ಪ್ಯಾಕೇಜಿಂಗ್ ಪ್ರೈ‌ಲಿ , ಇವರ ಜಂಟಿ ಆಶ್ರಯದಲ್ಲಿ ಆದಿತ್ಯವಾರ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಉಚಿತ ನೇತ್ರಾ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭವು ಕಿರಿಯ ಪ್ರಾಥಮಿಕ ಶಾಲೆ ಕರಂಬಳ್ಳಿ ಯಲ್ಲಿ ನಡೆಯಿತು. ಕಾರ್ಯಕ್ರಮ ವನ್ನು ಕರಂಬಳ್ಳಿ ವಾರ್ಡಿನ ನಗರ ಸಭಾ ಸದಸ್ಯರಾದ ಗಿರಿಧರ್ ಆಚಾರ್ಯ ದೀಪ ಬೆಳಗಿಸಿ ಚಾಲನೆ ನೀಡಿದರು \ ಸಭೆಯ ಅಧ್ಯಕ್ಷರಾಗಿ ಎಲ್ಲರನ್ನೂ ಸ್ವಾಗತಿಸಿದರು ಡಾ.ಎ.ವಿ.ಬಾಳಿಗ ಆಸ್ಪತ್ರೆ ಡೊಡ್ಡಣಗುಡ್ಡೆ ಉಡುಪಿ ಡಾಕ್ಟರ್ ಲಾವಣ್ಯ ಜಿ ರಾವ್ ಮತ್ತು ಪವನ್ ರೆಡ್ಡಿ ವೈದ್ಯಕೀಯ ತಪಾಸಣೆ ಯಲ್ಲಿ ರಕ್ತದ ಒತ್ತಡ , ಬಿಪಿ , ಶುಗರ್ ಟೆಸ್ಟ್ , ಕಣ್ಣಿನ ತಪಾಸಣೆ ನೆಡೆಸಿಕೊಟ್ಟರು
.
ಸಾರ್ವಜನಿಕ ಗಣೇಶೋತ್ಸವ ಸಮಿತಿ ಕರಂಬಳ್ಳಿ ಅಧ್ಯಕ್ಷರು ಚೇತನ್.
ಶ್ರೀ ವೆಂಕಟರಮಣ ಭಜನಾ ಮಂಡಳಿ ರಿ.ಕರಂಬಳ್ಳಿ ಅಧ್ಯಕ್ಷರು ಭಾಸ್ಕರ್.
ಶ್ರೀ ತುಳಜಾ ಭವಾನಿ ಮರಾಟಿ ಸಮಾಜ ರಿ.ಜಾಕಿಬೆಟ್ಟು ಗುರಿಕಾರರು ಗಣಪತಿ.
ಹಳೇ ವಿದ್ಯಾರ್ಥಿ ಸಂಘ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕರಂಬಳ್ಳಿ ಅಧ್ಯಕ್ಷರು ಮತ್ತು ಸದಸ್ಯರು ಒನ್ ಗುಡ್ ಸ್ಟೇಪ್ ಮೆಸಿಲಿ ಪ್ರೈ ಲಿ.ಜನಸಿನ್ ಪ್ಯಾಕೇಜಿಂಗ್ ಪ್ರೈ‌ಲಿ ಪದಾಧಿಕಾರಿಗಳು ನೂರಾರು ಶಿಬಿರಥಿಗಳು ಪ್ರಯೋಜನೆ ಪಡೆದುಕೊಂಡರು

 
 
 
 
 
 
 
 
 
 
 

Leave a Reply