ಉಚಿತ ನೇತ್ರಾ ತಪಾಸಣೆ ಮತ್ತು ಉಚಿತ ಪೊರೆ ಶಸ್ತ್ರ ಚಿಕಿತ್ಸೆ

ರಾಷ್ಟ್ರೀಯ ನೇತ್ರಜ್ಯೋತಿ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಇಲ್ಲಿ ಕೆ.ಎಂ.ಸಿ ಯ ವೈದ್ಯರು ಮತ್ತು ಉಡುಪಿ ಜಿಲ್ಲಾಸ್ಪತ್ರೆಯ ಇವರ ಸಹಯೋಗದೊಂದಿಗೆ *ಉಚಿತ ನೇತ್ರಾ ತಪಾಸಣೆ ಮತ್ತು ಉಚಿತ ಪೊರೆ ಶಸ್ತ್ರ ಚಿಕಿತ್ಸೆಯ* ಶಿಬಿರವನ್ನು ಏರ್ಪಡಿಸಿದ್ದು 55 ಮಂದಿಗೆ ಕಣ್ಣಿನ ತಪಾಸಣೆಯನ್ನು ಮಾಡಲಾಗಿದೆ 19 ಮಂದಿ ಫಲಾನುಭವಿಗಳು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಯಾಗಿರುತ್ತಾರೆ.

ಕಣ್ಣಿನ ಪೊರೆ ಚಿಕಿತ್ಸೆಯನ್ನು ಜಿಲ್ಲಾಸ್ಥತ್ರೆ ಉಡುಪಿ ಇಲ್ಲಿ 8-09-2022 ರಂದು ಮಾಡಲಾಗುವುದು.

 
 
 
 
 
 
 
 
 
 
 

Leave a Reply