ಜಗನ್ನಾಥದಾಸರು ಚಲನಚಿತ್ರ ಪ್ರದರ್ಶನ

ಅಭಿರಾಮ್ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀ ಪಾದರ ಉಪಸ್ಥಿತಿಯಲ್ಲಿ ಡಿಸೆಂಬರ್ 20ರ ಸಂಜೆ ಗಂಟೆ 7.00ಕ್ಕೆ ರಾಜಾಂಗಣದಲ್ಲಿ ಡಾ. ಮಧುಸೂದನ ಹವಾಲ್ದಾರ್ ನಿರ್ದೇಶನದ ದಾಸ ಶ್ರೇಷ್ಠರ ಜೀವನ ದರ್ಶನ ಶ್ರೀ ಜಗನ್ನಾಥದಾಸರು ಕನ್ನಡ ಚಲನಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ .  ಆಸಕ್ತರಿಗೆ ಉಚಿತ ಪ್ರವೇಶ.

 
 
 
 
 
 
 
 
 
 
 

Leave a Reply