ಶಿವರಾತ್ರಿ ಪ್ರಯುಕ್ತ ಭಕ್ತಿ ಸಂಗೀತ ಕಾರ್ಯಕ್ರಮ

 ಶಿವರಾತ್ರಿ ಹಬ್ಬದ ಪ್ರಯುಕ್ತ ಮಹತೋಬಾರ ಶ್ರೀಮಾಹಾಲಿಂಗೇಶ್ವರ ದೇವಸ್ಥಾನ ಉಳ್ತುರು ಕುಂದಾಪುರ ಇಲ್ಲಿ ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ಮತ್ತು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು.

ಗಾಯಕಿಯಾಗಿ ರಮ್ಯ ರವಿ ಬೈಂದೂರು ಕೀಬೋರ್ಡ್ ಅಲ್ಲಿ  ಚಂದ್ರ ಬೈಂದೂರು ಹಾಗೂ ತಬಲದಲ್ಲಿ ಸುನೀಲ್ ಉಡುಪ ಹೊಸ ನಗರ ಹಿಮ್ಮೇಳದಲ್ಲಿ ಸಹಕರಿಸಿದರು. ಈ ಕಾರ್ಯಕ್ರಮವನ್ನು ದೇವಸ್ಥಾನದ ಆಡಳಿತ ಮಂಡಳಿಯವರು ಶಿವರಾತ್ರಿ ಹಬ್ಬದ ಪ್ರಯುಕ್ತ ಏರ್ಪಡಿಸಿದರು.

 
 
 
 
 
 
 
 
 
 
 

Leave a Reply