ಮನೆ ಮನೆಗೇ ತೆರಳಿ ಪ್ರತಿಭಾ ಪುರಸ್ಕಾರ

ಉಡುಪಿ: ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಕಿನ್ನಿಮೂಲ್ಕಿ- ಕನ್ನರ್ಪಾಡಿ ವಲಯ ಬ್ರಾಹ್ಮಣ ಸಂಘದ ಸದಸ್ಯರ ಮಕ್ಕಳಿಗೆ ಅವರ ಮನೆಗೇ ತೆರಳಿ ಸಂಘದ ವತಿಯಿಂದ ನೀಡಲಾಗುವ ಪ್ರತಿಭಾ ಪುರಸ್ಕಾರ ವನ್ನು ವಿತರಿಸ ಲಾಯಿತು

ಸಂಘದ ಅಧ್ಯಕ್ಷ ರಮಾಕಾಂತ ಭಟ್, ಕೋಶಾಧಿಕಾರಿ ರಾಜೇಂದ್ರ ಎಂ. ಎನ್., ನಿಕಟಪೂರ್ವ ಅಧ್ಯಕ್ಷ ಕೆ. ರಘುಪತಿ ರಾವ್ ಮೊದಲಾದ ವರು ವಿದ್ಯಾರ್ಥಿಗಳ ಮನೆಗಳಿಗೇ ತೆರಳಿ ಪ್ರತಿಭಾ ಪುರಸ್ಕಾರ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

 

 
 
 
 
 
 
 
 
 
 
 

Leave a Reply