ಶ್ರೀ ಮಂಜುನಾಥೇಶ್ವರ ವಿದ್ಯಾರ್ಥಿಕ್ಷೇಮಾಭಿವೃದಿ ಸಂಘ (ರಿ.) ಗಾಂದಿ ನಗರ, ಬೈಕಾಡಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಪ್ರಾಯೋಜಿತ ಕಾರ್ಯಕ್ರಮ ಸಾಲಿಕೇರಿ ಶ್ರೀ ದುರ್ಗಾಪರಮೇಶ್ವರಿ ಯಕ್ಷ ಗಾನ ಸಂಘ (ರಿ.) ಹಾರಾಡಿ – ಸಾಲಿಕೇರಿ ಇವರಿಂದ ಯಕ್ಷ ಗಾನ ಪ್ರಸಂಗ ರಾಜಾ ಉಗ್ರಸೇನ ರಾತ್ರಿ ಕ್ರಿಕೆಟ್ ಮೈದಾನ ಗಾಂದಿನಗರ ಬೈಕಾಡಿಯಲ್ಲಿ ಪ್ರದರ್ಶನಗೊಂಡಿತು
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.