ಉಡುಪಿ : ಶ್ರೀ ಕೃಷ್ಣ ಮುಖ್ಯಪ್ರಾಣರ ಸನ್ನಿಧಾನದಲ್ಲಿ,ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿಯ ನೇತೃತ್ವದಲ್ಲಿ ಶ್ರೀ ವಾಗೀಶ್ವರಿ ಮಹಿಳಾ ಮಂಡಳಿ ಮುದ್ರಾಡಿ ಇವರಿಂದ ತಾಳಮದ್ದಳೆ ಪ್ರಸಂಗ ಶರಸೇತು ಬಂಧನ ನಡೆಯಿತು.
ಹಾಗೂ ಶ್ರೀ ಶೀರೂರು ಮಠದಲ್ಲಿ ಭಾಗವತಿಕೆಯನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಂದ ಗಾನಾರ್ಪಣ ನಡೆಯಿತು.