​ಪರಿಶೋಧ : ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಪ್ರಥಮ

ಉಡುಪಿ : ನವ ಚುಗುರುಗಳಲ್ಲಿರುವ ರಂಗಾಸಕ್ತಿ​ ಪ್ರಸ್ತುತಗೊಳ್ಳ​ಲೆಂದು ಕಾಲೇಜು ವಿದ್ಯಾರ್ಥಿಗಳಿಗಾಗಿ​ ಸುಮನಸಾ ಕೊಡವೂರು ಅವರು ಕನ್ನಡ ಮತ್ತು​ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ವಿಶ್ವ​ ರಂಗಭೂಮಿ ದಿನಾಚರಣೆ ಅಂಗವಾಗಿ ಮಾಚ್ ​27ರಂದು​ ಉಡುಪಿ ಅಜ್ಜರ್‌ಕಾಡು ಭುಜಂಗ ಪಾರ್ಕಿನ ಬಯಲು ರಂಗ​ ​ಮಂದಿರದಲ್ಲಿ ಹಮ್ಮಿ ಕೊಂಡಿದ್ದ ಕಿರು ಪ್ರಹಸನ ಸ್ಪರ್ಧೆ​ ಪರಿಶೋಧ ಇದರ ಪ್ರಥಮ ಸ್ಥಾನವನ್ನು ಪೂರ್ಣ​ ಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ ಹಾಗೂ ದ್ವಿತೀಯ​ ಸ್ಥಾನವನ್ನು ಯು.ಪಿ.ಎಮ್.ಸಿ ಕುಂಜಿಬೆಟ್ಟು ಪಡೆಯಿತು.​ 

ತೀರ್ಪುಗಾರರಾಗಿ ರಂಗನಟ ಎಮ್.ಎಸ್.ಭಟ್,​ ರಂಗನಿರ್ದೇಶಕ ವಿದ್ದು ಉಚ್ಚಿಲ್, ಪರ್ತಕರ್ತ ಬಾಲಕೃಷ್ಣ​ ಶಿರ್ಬಾಲ ಭಾಗವಹಿಸಿದರು. ದಿವಾಕರ್ ಕಟೀಲ್ ಸ್ಪರ್ಧೆಯನ್ನು ನಿರ್ವಹಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮನಿರ್ವಹಿಸಿದರು.


 
 
 
 
 
 
 
 
 
 
 

Leave a Reply