ಪಾಡಿಗಾರ್ ಲಕ್ಷ್ಮೀ ನಾರಾಯಣ ಉಪಾಧ್ಯ ತಂಡದಿಂದ ಭಕ್ತಿ ಸಂಗೀತ

ಹನುಮ ಜಯಂತಿ ಪ್ರಯುಕ್ತ ಶ್ರೀ ಮಧ್ವ ಮಂಟಪದಲ್ಲಿ ಶ್ರೀ ಭುವನೇಂದ್ರ ಕಿದೀಯೂರ್ ಪ್ರಾಯೋಜಕತ್ವ ದಲ್ಲಿ ಪಾಡಿಗಾರ್ ಲಕ್ಷ್ಮೀ ನಾರಾಯಣ ಉಪಾಧ್ಯ ತಂಡದಿಂದ 445ನೇ ಭಕ್ತಿ ಸಂಗೀತ ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಯಿಂದ 2ಗಂಟೆಯ ವರೆಗೆ ನಡೆಯಲಿದೆ.  
ಸುಧೀರ್ ಕೊಡವೂರ್, ಶ್ರೀಮತಿ ಸಂಧ್ಯಾ ಭಟ್, ಕುಮಾರಿ ವೈಷ್ಣವಿ ಭಟ್, ಶ್ರೀಮತಿ ಶರ್ಮಿಳಾ ರಾವ್, ಶ್ರೀ ಶರತ್ ಹಳೆಯಂಗಡಿ, ಶ್ರೀ ಬಾಲಚಂದ್ರ ಭಾಗವತ್, ಶ್ರೀ ಮಾಧವ ಆಚಾರ್ಯ ಭಾಗವಹಿಸಲಿದ್ದಾರೆ.  
 
 
 
 
 
 
 
 
 
 
 

Leave a Reply