ಮಿಲಾಗ್ರಿಸ್ ಕಾಲೇಜು ಲಲಿತ‌‌ ಕಲಾ ಸಂಘ ವತಿಯಿಂದ “ಅಧ್ವಾನಪುರ”

ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ, ಉಡುಪಿ ಲಲಿತ‌‌ ಕಲಾ ಸಂಘ (Fine Arts Club)  ಇವರಿಂದ ಕನ್ನಡ ನಾಟಕ ಅಧ್ವಾನಪುರ, ದಿನಾಂಕ: 26 ಮಾರ್ಚ್, 2021, ಸ್ಥಳ: ಬಯಲು ರಂಗಮಂಟಪ, ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ , ಸಮಯ: ಸಂಜೆ 6.30ಕ್ಕೆ

ರಚನೆ: H ಡುಂಡಿರಾಜ್, ಬೆಳಕು, ರಂಗ ವಿನ್ಯಾಸ – ನಿರ್ದೇಶನ: ವಿಘ್ನೇಶ್ ತೆಕ್ಕಾರು, ಸಂಗೀತ ನಿರ್ದೇಶನ: ರೋಹಿತ್ ಎಸ್. ಬೈಕಾಡಿ, ರಾಗ ಸಂಯೋಜನೆ: ರವಿ ಕಾರಂತ್, ಕೋಟ, ನೃತ್ಯ ಸಂಯೋಜನೆ: ಚೈತ್ರಾ ಕೊಟ್ಯಾನ್


ಸಂಗೀತ ಸಾಂಗತ್ಯ: ವಿಶ್ವಂಬರ ಆಲ್ಸೆ, ಕೌಶಿಕ್ ಸಾಲಿಕೇರಿ, ಸಂದೀಪ್ ಶೆಟ್ಟಿ, ಹರ್ಷಿತಾ, ಪ್ರಜ್ವಲ್ ಮಾರ್ಟಿಸ್ ,ರಂಗ ಪರಿಕರ, ರಂಗ ಸಜ್ಜಿಕೆ ಮತ್ತು ವಸ್ತ್ರ ವಿನ್ಯಾಸ: ಪ್ರಸಾದ್ ಬ್ರಹ್ಮಾವರ, ಸಹಕಾರ: ರಕ್ಷಿತ್ ಹಾರಾಡಿ, ಪ್ರಸಾದನ: ರಮೇಶ್ ಕಪಿಲೇಶ್ವರ

ರಂಗ ನಟನೆಯಲ್ಲಿ: ವೈಶಾಖ್, ಶ್ರೀಷ ಭಂಡಾರಿ, ರಮ್ಯ, ಕಾವ್ಯ, ವರ್ಷಾ, ಆದಿತ್ಯ ಪೈ, ಮಹಮ್ಮದ್ ಅದ್ನಾನ್, ನಾಗರಾಜ್ ಜೆ ಸುವರ್ಣ, ಶಶಾಂಕ್ ಎಸ್ ತೋನ್ಸೆ, ಸುವಾಗ್ ವಿ ಮೆಂಡನ್, ಬ್ರಿಜೇಶ್ ಕುಮಾರ್, ಗೌತಮ್, ರಿತೇಶ್ ಪೂಜಾರಿ ಮತ್ತು ಆದಿತ್ಯ ಎನ್.

ಸಹಕಾರ: – ಸಂಚಾಲಕರು, ಪ್ರಾಂಶುಪಾಲರು,ಪ್ರಾದ್ಯಾಪಕ ವೃಂದ ಮತ್ತು ವಿದ್ಯಾರ್ಥಿ ಸಮೂಹ, ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ. – ಬೆನಕ ಫರ್ನಿಚರ್ಸ್, ಕಲ್ಯಾಣಪುರ -ನವಸುಮ ರಂಗಮಂಚ, ಮೂಡುಬೆಟ್ಟು, ಕೊಡವೂರು – ಟೀಂ ಮಂದಾರ, ಬೈಕಾಡಿ, ಬ್ರಹ್ಮಾವರ.

 
 
 
 
 
 
 
 
 
 
 

Leave a Reply