ಶ್ರೀಕೃಷ್ಣಮಠಕ್ಕೆ,ಪ್ರಸಿದ್ಧ ಕರ್ನಾಟಕ ಸಂಗೀತ ಕಲಾವಿದರಾದ ಪದ್ಮಭೂಷಣ ವಿದ್ವಾನ್ ಟಿ.ವಿ.ಗೋಪಾಲಕೃಷ್ಣನ್ ಚೆನ್ನೈ ಇವರು ದಂಪತಿ ಸಮೇತರಾಗಿ ಆಗಮಿಸಿ ಕೃಷ್ಣದೇವರ ದರ್ಶನ ಮಾಡಿದರು.
ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಇವರಿಂದ ಪ್ರಸಾದ ಸ್ವೀಕರಿಸಿದರು. ಮಧೂರು ನಾರಾಯಣ ಶರಳಾಯ, ಮುರಳೀಧರ ತಂತ್ರಿ ಉಪಸ್ಥಿತರಿದ್ದರು.