ಕೊಡವೂರು ಲಕ್ಷೀನಗರದ ಅಂಚೆ ಇಲಾಖಾ ಉದ್ಯೋಗಿ ರಾಘವೇಂದ್ರ ಹಾಗೂ ಪೂರ್ಣಿಮ ದಂಪತಿಗಳ ಪ್ರಥಮ ಪುತ್ರ ವಿಘ್ನೇಶ್. ಬಾಲ್ಯದಲ್ಲಿ ಉದ್ಯಾವರದ ಅಜ್ಜಿ ಮನೆಯ ಪಕ್ಕದಲ್ಲಿ ಹಿರಿಯರೋರ್ವರು ನಿರ್ಮಿಸಿದ ಅವೆ ಮಣ್ಣಿನ ಕಲಾ ಕೃತಿಯನ್ನು ಕಂಡು ತಾನು ಕೂಡ ಪ್ರಯತ್ನಿಸ ಬೇಕೆಂದು ಕೊಂಡು ಮನೆಯ ಪಕ್ಕದಲ್ಲಿರುವ ಮಣ್ಣನ್ನು ಶಿಲ್ಪವನ್ನಾಗಿಸಲು ಯತ್ನಿಸಿದ.
ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ನಮ್ಮ ಕೊಡವೂರ ಕಲಾ ಪ್ರತಿಭೆ ವಿಘ್ನೇಶ್ ಗಾಣಿಗ
ಕೊಡವೂರು ಲಕ್ಷೀನಗರದ ಅಂಚೆ ಇಲಾಖಾ ಉದ್ಯೋಗಿ ರಾಘವೇಂದ್ರ ಹಾಗೂ ಪೂರ್ಣಿಮ ದಂಪತಿಗಳ ಪ್ರಥಮ ಪುತ್ರ ವಿಘ್ನೇಶ್. ಬಾಲ್ಯದಲ್ಲಿ ಉದ್ಯಾವರದ ಅಜ್ಜಿ ಮನೆಯ ಪಕ್ಕದಲ್ಲಿ ಹಿರಿಯರೋರ್ವರು ನಿರ್ಮಿಸಿದ ಅವೆ ಮಣ್ಣಿನ ಕಲಾ ಕೃತಿಯನ್ನು ಕಂಡು ತಾನು ಕೂಡ ಪ್ರಯತ್ನಿಸ ಬೇಕೆಂದು ಕೊಂಡು ಮನೆಯ ಪಕ್ಕದಲ್ಲಿರುವ ಮಣ್ಣನ್ನು ಶಿಲ್ಪವನ್ನಾಗಿಸಲು ಯತ್ನಿಸಿದ.