ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌ಗೆ ಚೈತನ್ಯ ಎಂ.ಜಿ ಸಾರಥ್ಯ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಷತ್ತಿನ ಬ್ರಾಹ್ಮೀ ಭಾಭವನದಲ್ಲಿ ವಾರ್ಷಿಕ ಮಹಾಸಭೆಯಲ್ಲಿ 2021-22ನೇ ಸಾಲಿಗೆ ಪರಿಷತ್ತಿನ ಅಧ್ಯಕ್ಷರಾಗಿ ಚೈತನ್ಯ ಎಂ. ಜಿ. ಸರ್ವಾನುಮತದಿಂದ ಪುನರಾಯ್ಕೆಗೊಂಡರು  

ಪ್ರಧಾನ ಕಾರ್ಯದರ್ಶಿಯಾಗಿ ವಿವೇಕಾನಂದ ಎನ್. ಕೋಶಾಧಿಕಾರಿಯಾಗಿ ಕುಮಾರಸ್ವಾಮಿ ಉಡುಪ ಇವರನ್ನು ಮರು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ರಾಜೇಂದ್ರ ಪ್ರಸಾದ್, ಕೆ. ರಘುಪತಿ ರಾವ್, ಜನಾರ್ದನ ಭಟ್, ಸುರೇಶ್ ಕಾರಂತ್, ವೈ. ಮಂಜುನಾಥ್ ರಾವ್, ಹರಿಪ್ರಸಾದ್ ಕೆ., ರವೀಂದ್ರ ಆಚಾರ್ಯ, ರಮೇಶ್ ರಾವ್, ದಿವ್ಯಾ ವಿ. ಪ್ರಸಾದ್,  ಪದ್ಮಲತಾ ವಿಷ್ಣು, ಜೊತೆ ಕಾರ್ಯದರ್ಶಿಯಾಗಿ ಧಾರ್ಮಿಕ  ನಾಗರಾಜ್ ಭಟ್ ಕರಂಬಳ್ಳಿ.

ನಾರಾಯಣ ದಾಸ್ ಉಡುಪ, ಜೊತೆ ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಸಂಘಟನಾ ಕಾರ್ಯದರ್ಶಿ ಗಳಾಗಿ  ಕೃಷ್ಣರಾಜ್‌ಟ್ ಕೆ., ಸುಮಿತ್ರಾ ಕೆರೆಮಠ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೂರ್ಣಿಮಾ ಜನಾರ್ದನ್, ಮಂಜುನಾಥ ತೆಂಕಿಲ್ಲಾಯ, ಕ್ರೀಡಾ ಕಾರ್ಯದರ್ಶಿಗಳಾಗಿ  ರವಿರಾಜ್ ರಾವ್, ರಾಜ್‌ಗೋಪಾಲ್ ಭಟ್ ಖಂಡಿಗೆ, ರಮೇಶ್ ತೀರ್ಥಹಳ್ಳಿ, ಧಾರ್ಮಿಕ ಕಾರ್ಯದರ್ಶಿಯಾಗಿ ರಮೇಶ್ ಭಟ್ ಮೂಡಬೆಟ್ಟು, ಗೌರವ ಸಲಹೆಗಾರರಾಗಿ ವಿಜಯರಾಘವ ರಾವ್, ಮುರಳೀಧರ ತಂತ್ರಿ, ಎಂ.ಎಸ್.ವಿಷ್ಣು,

ಶಶಿಧರ ಭಟ್, ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ರಾಘವೇಂದ್ರ ಸಾಮಗ, ನಾರಾಯಣ ರಾವ್ ಪಡುಬಿದ್ರೆ, ರವಿಪ್ರಕಾಶ್ ಭಟ್, ರಂಜನ್ ಕಲ್ಕೂರ್, ಚಂದ್ರಕಾoತ ಕೆ.ಎನ್., ಕೆ.ಎಂ.ಉಡುಪ ನೀಲಾವರ, ನಾಗರಾಜ ತಂತ್ರಿ, ಭಾಸ್ಕರರಾವ್ ಕಿದಿಯೂರ್, ಬಿ.ವಿ.ಲಕ್ಷ್ಮೀನಾರಾಯಣ ವಿಷ್ಣುಪ್ರಸಾದ್ ಪಾಡಿಗಾರ್, ಪ್ರವೀಣ್ ಉಪಾಧ್ಯ, ಕೆ.ಎಸ್. ಪದ್ಮನಾಭ ಭಟ್ ಆಯ್ಕೆಯಾದರು. ಗೌರವ ಲೆಕ್ಕಪರಿಶೋಧಕರಾಗಿ ಸಿಎ ಅಜಿತ್ ಕುಮಾರ್ ಯು. ಬಿ. ಹಾಗೂ ಸಮಿತಿಯ ಸದಸ್ಯರುಗಳಾಗಿ ರಂಗನಾಥ್ ಸರಳಾಯ.

ಭಾರತಿ ಕೇಶವರಾವ್, ನಳಿನಿ ಪ್ರದೀಪ್ ರಾವ್, ಆಶಾ ರಘುಪತಿ ರಾವ್, ನಾರಾಯಣ ಭಟ್, ಕೇಶವ ರಾವ್, ಗಾಯತ್ರಿ ಭಟ್, ಎ. ಗುರುಪ್ರಸಾದ್, ಮುರಳಿ ಅಡಿಗ, ಉಮೇಶ್ ರಾವ್, ಪ್ರಕಾಶ್ ಹೆಬ್ಬಾರ್, ರಮಾಕಾಂತ್ ಭಟ್, ಸವಿತಾ ಶಶಿಧರ್ ಭಟ್, ಸುಧಾ ವಿ. ರಾವ್, ಸುಮನಾ ಕಕ್ಕುಂಜೆ, ವಿಜಯಾ ರವಿಪ್ರಕಾಶ್ ಆಯ್ಕೆಯಾದರು.

 
 
 
 
 
 
 
 
 
 
 

Leave a Reply