ತುಶಿಮಾಮದ ಸಾರಥ್ಯ ರವಿ ಪ್ರಕಾಶ್ ಭಟ್ ಹೆಗಲಿಗೆ 

ಒತ್ತೀಚೆಗೆ ನಡೆದ ವಾರ್ಷಿಕ ಅಧಿವೇಶನದಲ್ಲಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾ ಮಂಡಲ(ರಿ). ಉಡುಪಿ ಇದರ ಅಧ್ಯಕ್ಷರಾಗಿ ಶ್ರೀ ರವಿಪ್ರಕಾಶ್ ಭಟ್. ಅಂಬಲಪಾಡಿ. ಇವರು ಮುಂದಿನ 3 ವರ್ಷಗಳ ಅವಧಿಗೆ ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.

ಶ್ರೀ ಜಯರಾಮ ಆಚಾರ್ಯ ಬೈಲೂರು ಇವರು ಪ್ರಧಾನ ಕಾರ್ಯದರ್ಶಿ ಹಾಗೂ ಶ್ರೀ ರವೀಂದ್ರ ಆಚಾರ್ಯ ಕೊರಂಗ್ರಪಾಡಿ ಇವರು ಕೋಶಾಧಿಕಾರಿಯಾಗಿ ಆಯ್ಕೆಯಾಗಿರುತ್ತಾರೆ.

 
 
 
 
 
 
 
 
 
 
 

Leave a Reply