ಉಡುಪಿ ಚಿಟ್ಪಾಡಿ ಮಂಚಿಯ ವಿಶ್ವಕರ್ಮ ಸೇವಾ ಸಂಘ ದ ನೂತನ ಅಧ್ಯಕ್ಷರಾಗಿ ಸುಧಾಕರ ಆಚಾರ್ಯ ಕುಕ್ಕಿಕಟ್ಟೆ ಆಯ್ಕೆಯಾಗಿದ್ದಾರೆ.

ಸಂಘದ 2022-23 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆದಿದ್ದು, ಅಧ್ಯಕ್ಷರಾಗಿ ಸುಧಾಕರ ಆಚಾರ್ಯ ಕುಕ್ಕಿಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ. 

ಹಾಗೂ ಗೌರವಾಧ್ಯಕ್ಷರಾಗಿ ಶೇಖರ ಆಚಾರ್ಯ ಮುಚ್ಚಿಲ್ ಕೋಡು, ಉಪಾಧ್ಯಕ್ಷ ರಾಗಿ ಜನಾರ್ದನ ಎಸ್ಆ ಚಾರ್ಯ, ಕುಕ್ಕಿಕಟ್ಟೆ, ಸತೀಶ ಆಚಾರ್ಯ , ಮಹೇಶ ಆಚಾರ್ಯ ಮಂಚಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಎಸ್. ಆಚಾರ್ಯ ಮುಚ್ಚಿಲ್ ಕೋಡು, ಜತೆ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ಬುಡ್ನಾರು, ಪದ್ಮನಾಭ ಆಚಾರ್ಯ ಚಿಟ್ಪಾಡಿ, ವಿಕ್ರಮ್ ಆಚಾರ್ಯ ಇಂದಿರಾನಗರ, ನಿಶ್ಚಿತ್ ಆಚಾರ್ಯ ಮಂಚಿ ಹಾಗೂ ಕೋಶಾಧಿಕಾರಿ ಯಾಗಿ ಅಶೋಕ ಆಚಾರ್ಯ ಚಿಟ್ಪಾಡಿ ಅವರು ಆಯ್ಕೆ ಗೊಂಡಿದ್ದಾರೆ. 

ಇನ್ನು ಕ್ರೀಡಾ ಕಾರ್ಯದರ್ಶಿಯಾಗಿ ದಯಾನಂದ ಆಚಾರ್ಯ ಇಂದಿರಾನಗರ, ಮಂಜುನಾಥ ಆಚಾರ್ಯ ಕಲ್ಯಾಣನಗರ, ಟಿ.ಜಿ. ಪ್ರಭಾಕರ ಆಚಾರ್ಯ ಕುಕ್ಕಿಕಟ್ಟೆ, ವಾದಿರಾಜ ಆಚಾರ್ಯ ಮಂಚಿ, ಪ್ರದೀಪ್ ಆಚಾರ್ಯ ಇಂದ್ರಾಳಿ, ಪ್ರಸಾದ್ ಆಚಾರ್ಯ ಕುಕ್ಕಿಕಟ್ಟೆ, ದಿವಾಕರ ಆಚಾರ್ಯ ಕುಕ್ಕಿಕಟ್ಟೆ, ಸಂಘಟನಾ ಕಾರ್ಯದರ್ಶಿ ಯಾಗಿ ವಾಸುದೇವ ಆಚಾರ್ಯ, ವ್ಯಾಸರಾಯ ಆಚಾರ್ಯ ಬೈಲೂರು, ಪ್ರಸನ್ನ ಆಚಾರ್ಯ ಮಂಚಿ, ಆಂತರಿಕ ಲೆಕ್ಕಪರಿಶೋಧಕರಾಗಿ 

 ಭಾಸ್ಕರ ಆಚಾರ್ಯ ಚಿಟ್ಪಾಡಿ, ಗೌರವ ಸಲಹೆಗಾರರಾಗಿ 

 ಗಂಗಾಧರ ಆಚಾರ್ಯ, ಇಂದಿರಾನಗರ ಇವರು ಆಯ್ಕೆಯಾಗಿದ್ದಾರೆ.

 
 
 
 
 
 
 
 
 

Leave a Reply