ಎಸ್ ಕೆಪಿಎ ಮಂಗಳೂರು ವಲಯದ ವತಿಯಿಂದ ಶಿಕ್ಷಕರ ದಿನಾಚರಣೆ ​

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಮಂಗಳೂರು ವಲಯದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಬೋಳಾರ ಶಾಲೆಯ ನಿವೃತ ಶಿಕ್ಷಕಿಯಾದ ಲಕ್ಷ್ಮೀ ಟೀಚರ್ ಇವರನ್ನು ಅತ್ತಾವರದ ಅವರ ಸ್ವಗ್ರಹ ದಲ್ಲಿ ಸನ್ಮಾನಿಸಲಾಯಿತು.
ಅಧ್ಯಕ್ಷರಾದ ಮಧು ಮಂಗಳೂರು, ಉಪಾಧ್ಯಕ್ಷರಾದ ವಸಂತ್ ರಾವ್, ಕಾರ್ಯದರ್ಶಿ ಶ್ರೀಕಾಂತ್ ತಿಲಕ್,  ಸಹ ಕಾರ್ಯದರ್ಶಿ ನವೀನ್ ಕೋಡಿಕಲ್, ಕ್ರೀಡಾ ಕಾರ್ಯದರ್ಶಿ ಸಂದೇಶ್ ಆಚಾರ್ಯ ಇವರು ಉಪಸ್ಥಿತರಿದ್ದರು. ಶ್ರೀ ಲಕ್ಷ್ಮೀ ಟೀಚರ್ ಮಧು  ಮಂಗಳೂರು ಇವರ 6ಮತ್ತು 7ನೇ ಕ್ಲಾಸಿನ ಶಿಕ್ಷಕಿಯಾಗಿದ್ದರು,
ಈಗಲೂ ಉತ್ತಮವಾದ ಒಡನಾಟದಿಂದ ​ಇರುವ ಮಧುರವರು ತಮ್ಮ ನೆಚ್ಚಿನ ಟೀಚರ್ ಗೆ ಶಾಲು ಹೊದಿಸಿ ಅಭಿನಂದಿಸಿದರು 
 ಉಪಾಧ್ಯಕ್ಷರಾದ ವಸಂತ್ ರಾವ್  ರಂಗೋಲಿ​(ಪೂಕುಲಂ) ​ ಬಿಡಿಸಿದರು
 
 
 
 
 
 
 
 
 

Leave a Reply