ಎಸ್ ಕೆಪಿಎ ಮಂಗಳೂರು ವಲಯದ ವತಿಯಿಂದ ​ವಕೀಲರ ದಿನಾಚರಣೆ 

ಎಸ್ ಕೆಪಿಎ ಮಂಗಳೂರು ವಲಯದ ವತಿಯಿಂದ ವಕೀಲರ ದಿನಾಚರಣೆಯ ಅಂಗವಾಗಿ ಎಸ್ ಕೆಪಿಎ ಕಾನೂನು ಸಲಹೆಗಾರರಾದ ಜಗದೀಶ್ ಶೇಣವ ಇವರನ್ನು ನವಭಾರತ್ ಸರ್ಕಲ್ ಬಳಿ ಇರುವ ಅವರ ಕಚೇರಿಯಲ್ಲಿ  ಅಭಿನಂದಿಸಲಾಯಿತು.  
ಗೌರವಾಧ್ಯಕ್ಷ  ಜಗನ್ನಾಥ ಶೆಟ್ಟಿ, ಮಾಜಿ  ಜಿಲ್ಲಾ ಸಂಚಾಲಕ ವಿಠ್ಠಲ್ ಚೌಟ, ವಲಯ ಅಧ್ಯಕ್ಷ ಮಧು ಮಂಗಳೂರು, ಉಪಾಧ್ಯಕ್ಷ ವಸಂತರಾವ್, ಮಾಜಿ ಅಧ್ಯಕ್ಷರುಗಳಾದ ರಮೇಶ್ ಕಲಾಶ್ರೀ, ಲೋಕೇಶ್, ಪದ್ಮನಾಭ ಹಾಗೂ  ಸಮಿತಿ ಸದಸ್ಯರಾದ ಸುಧಾಕರ್ ಶೋಕೇಸ್, ರಾಕೇಶ್ ಬಾಯರ್ ಉಪಸ್ಥಿತರಿದ್ದರು
 
 
 
 
 
 
 
 
 
 
 

Leave a Reply