ಎಸ್ ಕೆಪಿಎ ಬ್ರಹ್ಮಾವರ ವಲಯದಿಂದ ಧನ ಸಹಾಯ

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಸಿಯೇಷನ್ ಬ್ರಹ್ಮಾವರ ವಲಯದ ಸದಸ್ಯ ಕಿರಣ್ ಕುಮಾರ್ ಅವರು ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದು,  ಎಸ್ ಕೆಪಿಎ ವತಿಯಿಂದ  ಅವರ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಿ, ಆರ್ಥಿಕ  ಧನ ಸಹಾಯವನ್ನು ನೀಡಲಾಯಿತು.   
ಈ ಸಂದರ್ಭದಲ್ಲಿ  ಅಧ್ಯಕ್ಷ ಪ್ರಕಾಶ್ ಜತ್ತನ್  ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಪ್ರತಿಷ್ ಕುಮಾರ್, ಕೋಶಾಧಿಕಾರಿ ಹರೀಶ್ ತೆಕ್ಕಟ್ಟೆ  ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply