ಛಾಯಾಗ್ರಾಹಕರ ಬಲಿಷ್ಠ ಸಂಘಟನೆಯಾದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ ಜಿಲ್ಲೆ ಹಾಗು ಉಡುಪಿ ಜಿಲ್ಲೆಯ ನೂತನ ಸಂಚಾಲಕರಾಗಿ ನವೀನ್ ಕುಮಾರ್ ಕುದ್ರೋಳಿ ಮಂಗಳೂರು, ಅಧ್ಯಕ್ಷರಾಗಿ ಆನಂದ ಎನ್ ಬಂಟ್ವಾಳ್, ಪ್ರದಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ. ಕೋಶಾಧಿಕಾರಿ ನವೀನ್ ರೈ ಪಂಜಳ ಪುತ್ತೂರು, ಉಪಾಧ್ಯಕ್ಷರಾಗಿ ಪದ್ಮ ಪ್ರಸಾದ್ ಜೈನ್ ಕಾರ್ಕಳ, ಲೋಕೇಶ್ ಸುಬ್ರಹ್ಮಣ್ಯ,ಜತೆ ಕಾರ್ಯದರ್ಶಿ ವಾಮನ ಪಡುಕೆರೆ, ಅಜಯ್ ಮಂಗಳೂರು, ಸಂಘಟನಾ ಕಾರ್ಯದರ್ಶಿ ಹೆರಿಕ್ ಡಿಸೋಜ ಬ್ರಹ್ಮಾವರ, ಜಯಕರ ಸಾಲ್ಯಾನ್ ಸುರತ್ಕಲ್ , ಕ್ರೀಡಾ ಕಾರ್ಯದರ್ಶಿ ಶ್ರೀನಿವಾಸ ಐತಾಳ ಕಾಪು, ರಾಜೇಶ್ ಉಳ್ಳಾಲ, ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ಕುಮಾರ್ ಕಟೀಲು, ಮೂಲ್ಕಿ, ಪತ್ರಿಕಾ ಪ್ರತಿನಿಧಿ ಉಮೇಶ್ ಮದ್ದಡ್ಕ ಬೆಳ್ತಂಗಡಿ, ಛಾಯಾ ಕಾರ್ಯದರ್ಶಿ ಅಮೃತ ಬೀಜಾಡಿ ಕುಂದಾಪುರ ಆಯ್ಕೆಯಾಗಿದ್ದಾರೆ