ಸಹಕಾರ ಭಾರತಿಯ ಶ್ರೀ ರತ್ನಾಕರ ಇಂದ್ರಾಳಿ, ನಾಮ ನಿರ್ದೇಶಿತ, ಶ್ರೀ ದಿನೇಶ್ ಹೆಗ್ಡೆ, ಉಡುಪಿ ತಾಲೂಕು ಅಧ್ಯಕ್ಷ, ಶ್ರೀ ಸದಾಶಿವ ಶೆಟ್ಟಿ, ಉಡುಪಿ ಜಿಲ್ಲಾ ಅಧ್ಯಕ್ಷ, ಶ್ರೀ ಸುಜಿತ್ ಶೆಟ್ಟಿ, ಜಿಲ್ಲಾ ಸ೦ಘಟನಾ ಪ್ರಮುಖ, ಶ್ರೀ ಕು೦ಬ್ಳೆಕಾರ್ ಮೋಹನ್ ಕುಮಾರ್, ಮೈಸೂರು ವಿಭಾಗ ಸ೦ಘಟನಾ ಪ್ರಮುಖರು, ಶ್ರೀ ಪ್ರಭಾಕರ ಪೂಜಾರಿ, ಉಡುಪಿ ನಗರ ಸಭಾ ಸದಸ್ಯರ ಉಪಸ್ಥಿತಿಯಲ್ಲಿ ವಿಜೇತರನ್ನು ಅಭಿನ೦ದಿಸಲಾಯಿತು.
ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾಯಿತರಾದ ಸದಸ್ಯರಾಗಿ ಸಹಕಾರ ಭಾರತಿ ಬೆ೦ಬಲಿತ ಸದಸ್ಯರು
ಸಹಕಾರ ಭಾರತಿಯ ಶ್ರೀ ರತ್ನಾಕರ ಇಂದ್ರಾಳಿ, ನಾಮ ನಿರ್ದೇಶಿತ, ಶ್ರೀ ದಿನೇಶ್ ಹೆಗ್ಡೆ, ಉಡುಪಿ ತಾಲೂಕು ಅಧ್ಯಕ್ಷ, ಶ್ರೀ ಸದಾಶಿವ ಶೆಟ್ಟಿ, ಉಡುಪಿ ಜಿಲ್ಲಾ ಅಧ್ಯಕ್ಷ, ಶ್ರೀ ಸುಜಿತ್ ಶೆಟ್ಟಿ, ಜಿಲ್ಲಾ ಸ೦ಘಟನಾ ಪ್ರಮುಖ, ಶ್ರೀ ಕು೦ಬ್ಳೆಕಾರ್ ಮೋಹನ್ ಕುಮಾರ್, ಮೈಸೂರು ವಿಭಾಗ ಸ೦ಘಟನಾ ಪ್ರಮುಖರು, ಶ್ರೀ ಪ್ರಭಾಕರ ಪೂಜಾರಿ, ಉಡುಪಿ ನಗರ ಸಭಾ ಸದಸ್ಯರ ಉಪಸ್ಥಿತಿಯಲ್ಲಿ ವಿಜೇತರನ್ನು ಅಭಿನ೦ದಿಸಲಾಯಿತು.