ಪಿ. ರಬೀಂದ್ರ ನಾಯಕ್ 99ರ ಅಭಿನಂದನೆ

ಉಡುಪಿ : ಉಡುಪಿಯ ಖ್ಯಾತ ಸಾರಿಗೆ ಉದ್ಯಮಿ, ಶ್ರೇಷ್ಠ ಸಾಮಾಜಿಕ ಕಾರ್ಯಕರ್ತ ಪಿ. ರಬೀಂದ್ರ ನಾಯಕ್‍ರ 99ನೇ ಹುಟ್ಟುಹಬ್ಬದ ಪ್ರಯುಕ್ತ ಯಕ್ಷಗಾನ ಕಲಾರಂಗದ ಪದಾಧಿಕಾರಿಗಳು ಇಂದು ಅವರ ಮನೆಗೆ ಭೇಟಿಯಿತ್ತು ಶಾಲು, ಫಲವಸ್ತು ನೀಡಿ ಶುಭಹಾರೈಸಿದರು.

 

 ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಕೆ. ಗಣೇಶ್ ರಾವ್, ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ, ಶ್ರೀಮತಿ ಪುಷ್ಪಾ ಜಿ. ರಾವ್, ಶ್ರೀಮತಿ ವಿನೋದ ಎಂ. ಕಡೆಕಾರ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply