ಪೆರಂಪಳ್ಳಿಯಲ್ಲಿ ಯಶಸ್ವಿ ಕೊವಿಡ್ ಲಸಿಕೆ ಅಭಿಯಾನ

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ದೇಶಾದ್ಯಂತ ಉಚಿತ ಕೊವಿಡ್ ಲಸಿಕೆ ವಿತರಣಾ ಅಭಿಯಾನದ ಅಂಗವಾಗಿ ಸೋಮವಾರ ಪೆರಂಪಳ್ಳಿ ಯ ನವಚೈತನ್ಯ ಯುವಕ ಮಂಡಲದ ವಿಶ್ವಪ್ರೀಯ ಬಯಲು ರಂಗಮಂಟಪದಲ್ಲಿ 250 ಕೋವಿಶೀಲ್ಡ ಉಚಿತ ಕೊವಿಡ್ ಲಸಿಕೆ ವಿತರಣೆ  ಅತ್ಯಂತ ಯಶಸ್ವಿಯಾಗಿ ನಡೆದಿದೆ. 

ಶಾಸಕ  ಶ್ರೀ ಕೆ ರಘುಪತಿ ಭಟ್ , ಉಡುಪಿ ಜಿಲ್ಲಾಸ್ಪತ್ರೆ , ಜಿಲ್ಲಾಡಳಿತ , ಉಡುಪಿ ನಗರಸಭೆ ,ಮತ್ತು   D,H,O udupi, ನಗರಸಭಾ ಸದಸ್ಯೆ  ಸೆಲಿನಾ ಕರ್ಕಡ , ನಗರಸಭಾ ಸದಸ್ಯೆ ಶ್ರೀಮತಿ ಅರುಣಾ ಸುದಾಮ , ವಿಶೇಷವಾಗಿ ಬಹಳ ಮುತುವರ್ಜಿ ವಹಿಸಿದ ನಗರಸಭಾ ಸದಸ್ಯರಾದ ಶ್ರೀ ವಿಜಯ್ ಕೊಡವೂರು,

ಡೋಸ್ ನೀಡುವಲ್ಲಿ ಸಹಕಾರಿಸಿದ ಡಾಕ್ಟರ್ಸ, ಸಿಸ್ಟರ್ಸ್, ಹಾಗೂ ಪೆರಂಪಳ್ಳಿಯ ಆಶಾ ಕಾರ್ಯಕರ್ತೆ ಯರು ಹಾಗೂ ನವಚೈತನ್ಯ ಯುವಕ  ಮಂಡಲದ ಎಲ್ಲಾ ಸದಸ್ಯರಿಗೆ ಅಬಿವಂದನೆಗಳು. ಈ ಸಂದರ್ಭದಲ್ಲಿ ಯುವಕ ಮಂಡಲದ ಅದ್ಯಕ್ಷರಾದ ಕೀರ್ತನ್ ಕುಮಾರ್ ಪ್ರದಾನ ಕಾರ್ಯದರ್ಶಿ ಶಂಕರ್ ಕುಲಾಲ್ ಪೆರಂಪಳ್ಳಿ, ಸುರೇಶ್ ಕೋಟ್ಯಾನ್ ,ಸಂದೀಪ್ ಸುವರ್ಣ, ಸುಭಾಷ್ ಸುವರ್ಣ, ಪ್ರಣಮ್,ದೀಕ್ಷಿತ್,ವಿಜಯ್,ಸುರೇಂದ್ರ ,ಸತೀಶ್, ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply