ನೀಲಾವರ ಗೋಶಾಲೆಗೆ ನಿಧಿ ಹಸ್ತಾಂತರ

ಉಡುಪಿ: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಅಧ್ಯಕ್ಷ ಕೆ ರವಿರಾಜ್ ಹೆಗ್ಡೆಯವರು ಪೇಜಾವರ ಮಠದ ಗೋವರ್ಧನಗಿರಿ ಟ್ರಸ್ಟ್‌ ( ರಿ) ನಿಂದ ನಡೆಸಲ್ಪಡುತ್ತಿರುವ ನೀಲಾವರ ಗೋಶಾಲೆಗೆ ಒಂದು ಲಕ್ಷ ರೂ ನಿಧಿಯನ್ನು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಯುಗಾದಿಯ ಶುಭಾವಸರದಲ್ಲಿ ಹಸ್ತಾಂತರಿಸಿದರು .‌

 
 
 
 
 
 
 
 
 
 
 

Leave a Reply