ಪರ್ಕಳ ಲಯನ್ಸ್ ಕ್ಲಬ್ ಗೆ ವಲಯಾಧ್ಯಕ್ಷರ ಭೇಟಿ

ಉಡುಪಿ : ಲಯನ್ಸ್ ಕ್ಲಬ್ ಪರ್ಕಳದಿಂದ ಉಡುಪಿ ಪುರಭವನದಲ್ಲಿ ವಲಯಧ್ಯಕರಾದ ಜಯಪ್ರಕಾಶ ಭಂಡಾರಿ ಇವರ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳು ಕ್ಲಬ್ ನ ಸೇವೆ ಸರಿಸಿಕೊಂಡರು ಜೊತೆಗೆ. ಈ ಸಂದರ್ಭದಲ್ಲಿ ಬ್ರಹ್ಮಾವರ. ಬಾರ್ಕೂರ, ಕಾಪು, ಇಂದ್ರಾಳಿ, ಕ್ಲಬ್ ನ ಅಧ್ಯಕ್ಷರುಗಳಾದ ಜಯ ರಾಮ ಶೆಟ್ಟಿ, ವರುಣ ಶೆಟ್ಟ ‘ರಿತೇಶ ಹೆಗಡೆ. ಇವರ ಸಹಕಾರವನ್ನು ಯಾಚಿಸಿ. ಅಭಿನಂದನೆಗಳನ್ನು ಸಲ್ಲಿಸಿದರು..
ಮುಖ್ಯ ಅತಿಥಿಗಳನ್ನು ಸಿದ್ಧರಾಜು. ಪರಿಚಯಿಸಿದರು.ಈ ಕಾರ್ಯಮಕ್ಕೆ. ವಿಶ್ವನಾಥ.ಶೆಟ್ಟ, ಗಣೇಶ್ ಸುವರ್ಣ ‘ ಮತ್ತು ಮನೋಹರ. MP ಶುಭ ಕೋರಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶೋಕ ಪಣಿಯಾಡಿ ಯವರು ವಹಿಸಿ, ಸ್ವಾಗತಿಸಿದರು ಕಾರ್ಯದರ್ಶಿ ಮೇಟಿ.ಮುದಿಯಪ್ಪ ಧನ್ಯವಾದವಿತ್ತರು. ಸಪ್ನ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.


Attachments area
 
 
 
 
 
 
 
 
 
 
 

Leave a Reply