ಕೊಡವೂರು ಶ್ರೀ ಕೃಷ್ಣ ಗೋ ಸಂರಕ್ಷಣಾ ಕೇಂದ್ರ ದಲ್ಲಿ ಗೋವಿಗಾಗಿ ಮೇವು ಕಾರ್ಯಕ್ರಮ

ಉಡುಪಿ :- ವೈದ್ಯಕೀಯ ಪ್ರತಿನಿಧಿಗಳ ಧನ್ವಂತರಿ ಸ್ವಸಹಾಯ ಸಂಘ ಉಡುಪಿ ಇದರ ವತಿಯಿಂದ ಕೊಡವೂರು ಶ್ರೀ ಕೃಷ್ಣ ಗೋ ಸಂರಕ್ಷಣಾ ಕೇಂದ್ರ ದಲ್ಲಿ ಗೋವಿಗಾಗಿ ಮೇವು ಕಾರ್ಯಕ್ರಮ ನಡೆಯಿತು.

ಸಂಘದ ಕೊಡವೂರು ಶ್ರೀ ಕೃಷ್ಣ ಗೋ ಸಂರಕ್ಷಣಾ ಕೇಂದ್ರ ದಲ್ಲಿ ಗೋವಿಗಾಗಿ ಮೇವು ಕಾರ್ಯಕ್ರಮ ರಸ್ತೆಯ ಬದಿಯಲ್ಲಿ ಬೆಳೆದ ಉತ್ತಮ ಹುಲ್ಲನ್ನು ಕಟಾವು ಮಾಡಿ ಗೋಶಾಲೆಗೆ ನೀಡಿದರು. ಸಂಘದ ಸದಸ್ಯರು ಗೋ ಶಾಲೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply