ಬಂಟರ ಯಾನೆ ನಾಡವರ ಸಂಘ (ರಿ) ಬ್ರಹ್ಮಾವರ ಮಹಿಳಾ ವಿಭಾಗಕ್ಕೆ ಪದಾದಿಕಾರಿಗಳ ಆಯ್ಕೆ

ಬಂಟರ ಯಾನೆ ನಾಡವರ ಸಂಘ (ರಿ) ಬ್ರಹ್ಮಾವರ ಮಹಿಳಾ ವಿಭಾಗಕ್ಕೆ ಪದಾದಿಕಾರಿಗಳನ್ನು ಆರಿಸಲಾಯಿತು .
ಮಹಿಳಾ ಅಧ್ಯಕ್ಷರಾಗಿ ಶ್ರೀಮತಿ ಜಯಶ್ರೀ ವಿಜಯ ಕುಮಾರ್ ಶೆಟ್ಟಿ ಕೆಂಜೂರು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ..
ಕಾರ್ಯ ದರ್ಶಿ
ಗೀತಾ ಆನಂದ ಶೆಟ್ಟಿ
ಉಪಾಧ್ಯಕ್ಷರು ಗಳಾಗಿ ಶ್ಯಾಮಲ ಭಾಸ್ಕರ್ ಶೆಟ್ಟಿ ಹಾಗೂ ಕುಸುಮಾ ಬಾರಕೂರು …
ಜೊತೆ ಕಾರ್ಯದರ್ಶಿಗಳಾಗಿ ಪ್ರತಿಮಾ ಹಾಗೂ ಕವಿತ ಶೆಟ್ಟಿ ,.
ಸಂಚಾಲಕ ರಾಗಿ ಶ್ರೀಮತಿ ಕಿಶೋರಿ ಶೆಟ್ಟಿ ,.
ಸಂಘಟನಾ ಕಾರ್ಯದರ್ಶಿ ಗಳಾಗಿ ಸುನೀತಾ ಶೆಟ್ಟಿ, ಕವಿತಾ ಶೆಟ್ಟಿ ಆಶಾ ಶೆಟ್ಟಿ, ಮಮತಾ ಶೆಟ್ಟಿ,
ಶಕೀಲ .ಕೆ .ಶೆಟ್ಟಿ ,ಶೈಲಜಾ ಶೆಟ್ಟಿ ,

ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸುಪ್ರೀತ ಶೆಟ್ಟಿ, ಸವಿತಾ ಶೆಟ್ಟಿ, ಇಂದಿರಾ, ಆರ್, ಶೆಟ್ಟಿ ,
ವನಿತಾ ಶೆಟ್ಟಿ, ..
ಕ್ರೀಡಾ ಕಾರ್ಯ ದರ್ಶಿ ಗಳಾಗಿ ಇಂದಿರಾ ಶೆಟ್ಟಿ, ಸರೋಜಿನಿ ಶೆಟ್ಟಿ , ಜ್ಯೋತಿ ಹೆಗ್ಡೆ . ಮೊದಲಾದವರು ಸರ್ವಾನುಮತದಿಂದ ಆಯ್ಕೆಯಾದರು.

 
 
 
 
 
 
 
 
 
 
 

Leave a Reply