ಹುಬ್ಬಳ್ಳಿ ಯಲ್ಲಿ ಕರ್ನಾಟಕ ರಾಜ್ಯ ಮುದ್ರಣಕಾರರ ರಾಜ್ಯ ಸಮಾವೇಶ ದ ಪೂರ್ವ ಬಾವಿ ಸಭೆ

ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘ ಹಾಗೂ ಹುಬ್ಬಳ್ಳಿ ಪ್ರಿಂಟರ್ಸ್ ಅಸೋಸಿಯೇಷನ್ ನೇತ್ರತ್ವದಲ್ಲಿ ರಾಜ್ಯ ಮುದ್ರಣ ಕಾರರ ಸಮನ್ವಯ ಸಮಿತಿ ಯ ಸಹಕಾರ ದೊಂದಿಗೆ ಮಾರ್ಚ್ ತಿಂಗಳಲ್ಲಿ ಹುಬ್ಬಳ್ಳಿ ಯಲ್ಲಿ ಜರಗಲಿರುವ ರಾಜ್ಯ ಬ್ರಹತ್ ಸಮಾವೇಶದ ಪೂರ್ವ ಬಾವಿ ಸಭೆಯು ಪಂದಲ ಪ್ಯಾಲೇಸ್ ನಲ್ಲಿ ಜರಗಿತು.

ಅಧ್ಯಕ್ಷತೆ ಯನ್ನು ಹುಬ್ಬಳ್ಳಿ ಪ್ರಿಂಟರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಸತೀಶ್ ಪಾಟೀಲ್ ವಹಿಸಿದ್ದರು ರಾಜ್ಯ ಸಮನ್ವಯ ಸಮಿತಿ ಸಂಚಾಲಕರದ ಎಮ್ ಮಹೇಶ್ ಕುಮಾರ್ ದಾವಣಗೆರೆ ಪ್ರಿಂಟರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ರುದ್ರೇಶ್ ಹಾಗೂ ಕಾರ್ಯದರ್ಶಿ ನಾಗರಾಜ್ ಉಮೇಶ್ ಹಾಗೂ ಹುಬ್ಬಳ್ಳಿ ಧಾರವಾಡ ಪ್ರಿಂಟರ್ಸ್ ಅಸೋಸಿಯೇಷನ್ ನ 30 ಕ್ಕೂ ಮಿಕ್ಕಿ ಸದಸ್ಯರು ಆಗಮಿಸಿ ತಮ್ಮ ಸಲಹೆ ಸೂಚನೆ ಗಳನ್ನು ನೀಡಿ ಮಾರ್ಚ್ ತಿಂಗಳಲ್ಲಿ ಜರಗುವ ಸಮಾವೇಶಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಮತ್ತು ಸಮಾವೇಶ ದಲ್ಲಿ ರಾಜ್ಯ ದ 31 ಜಿಲ್ಲೆ ಗಳು ಭಾಗವಹಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆ ಗಳಿಗೆ ಭೇಟಿ ನೀಡಿ ಪೂರ್ವ ಬಾವಿ ಸಭೆ ಯನ್ನು ನಡೆಸುದಾಗಿ ರಾಜ್ಯ ಸಂಚಾಲಕರದ ಎಮ್ ಮಹೇಶ್ ಕುಮಾರ್ ತಿಳಿಸಿದರು

 
 
 
 
 
 
 
 
 
 
 

Leave a Reply