ಚೈಲ್ಡ್ ಲೈನ್ ಉಡುಪಿ ಹಾಗು  ರೋಟರಿ ಉಡುಪಿ ವತಿಯಿಂದ ಅಶಕ್ತರಿಗೆ ಸಹಾಯ  

ಉಡುಪಿ: ಬಾರ್ಕೂರು ಹೇರಾಡಿ ಗ್ರಾಮದ ಒಂದು ಕುಟುಂಬದ ಮುಖ್ಯಸ್ಥರು ಅಪಘಾತ ದಿಂದ ಹಾಸಿಗೆಯಲ್ಲಿಯೇ ಇದ್ದು ಊಟಕ್ಕೆ ಕಷ್ಟಕರ ಪರಿಸ್ಥಿತಿ ಇದ್ದು ಚೈಲ್ಡ್ ಲೈನ್ ಗೆ ಕಂಪ್ಲೆಂಟ್ ಬಂದಾಗ, ಚೈಲ್ಡ್ ಲೈನ್ ಉಡುಪಿಯು ರೋಟರಿ ಉಡುಪಿಯ ಸಹಕಾರದಿಂದ ಅವರಿಗ ಒಂದು ತಿಂಗಳ ಆಹಾರ ಸಾಮಗ್ರಿಗಳನ್ನು ನೀಡಲಾಯ್ತು.

ಈ ಸಂದರ್ಬದಲ್ಲಿ ರೋಟರಿ ಅದ್ಯಕ್ಷೆ ರೋ.ರಾಧಿಕಾ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ರೋ.ದೀಪಾ ಭಂಡಾರಿ, ರೋ.ಬಿ.ವಿ.ಲಕ್ಷ್ಮೀನಾರಾಯಣ, ರೋ.ದಿನೇಶ್ ಭಂಡಾರಿ, ಚೈಲ್ಡ್ ಲೈನ್ ಉಡುಪಿ ಯ ನಿರ್ದೇಶಕ ರೋ. ರಾಮಚಂದ್ರ ಉಪಾಧ್ಯಾಯ, ಚೈಲ್ಡ್ ಲೈನ್ ನ ಕು.ಜ್ಯೋತಿ ಮತ್ತು ಕು. ನಯನ ಅವರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply