ಜಿ.ಎಸ್.ಬಿ ಸಭಾ ಉಡುಪಿ ಹಾಗು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ್ ವತಿಯಿಂದ ಲಸಿಕೆ ವಿತರಣೆ

ಉಡುಪಿ: ಜಿ.ಎಸ್.ಬಿ ಸಭಾ ಉಡುಪಿ ಹಾಗು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ್ ಇದರ ಜಂಟಿ ಸಹಭಾಗಿತ್ವದಲ್ಲಿ ಉಡುಪಿಯ ಒಳಕಾಡಿನ ಶಾಲೆಯಲ್ಲಿ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ವಿತರಣೆಯನ್ನೂ ಸುಮಾರು 530 ಜನರಿಗೆ ಜೂನ್ 4 ರಂದು ವಿತರಿಸಲಾಯಿತು. 

ಜಿ ಎಸ್ ಬಿ ಸಭಾ ಉಡುಪಿಯ ಕಾರ್ಯಕಾರಿ ಸಮಿತಿಯ ಮುಂದಾಳು ಶ್ರೀ.ಅಜಿತ್ ಪೈ,ರಾಮದಾಸ್ ಪೈ,ವಿಘ್ನೇಶ್ ಶೆಣೈ, ಪ್ರಿತಿಷ್ ಕಿಣಿ, ಪ್ರತೀಕ್ ಕಾಮತ್ ,ಅನಂತ್,ಶ್ರೀನಿವಾಸ್ ಕಾಮತ್, ವಿವೇಕ್ ಶೆಣೈ, ನಾಗರಾಜ್ ಶೆಣೈ,ಆದಿತ್ಯ ಭಟ್, ಶ್ರೀಶ ಶೆಣೈ,ಅಶ್ವಿನ್ ನಾಯಕ್, ದೀಪಕ್ ಶಾನುಭಾಗ್,ಮಾಧವ್ ಕಾಮತ್, ಮಟ್ಟಾರ್ ವಸಂತ್ ಕಿಣಿ, ಮಟ್ಟಾರ್ ಸತೀಶ್ ಕಿಣಿ, ಅಲೆವೂರ್ ಗಣೇಶ್ ಕಿಣಿ, ಶ್ಯಾಮ್ ಪ್ರಸಾದ್ ಕುಡ್ವ, ಕುಯಿಲಾಡಿ ಸುರೇಶ್ ನಾಯಕ್, ಮಹಿಳಾ ಘಟಕದ ಅಶ್ವಿನಿ ಅಜಿತ್ ಪೈ, ಶಕುಂತಲಾ ಶೆಣೈ, ಅಶ್ವಿನಿ ಜಿ ಪೈ, ಸ್ವಾತಿ ಕಾಮತ್ ಹಾಗು ಕಸ್ತೂರ್ಬಾ ಆಸ್ಪತ್ರೆಯ ವೈದ್ಯರ ಹಾಗು ದಾದಿಯರ ತಂಡ, ಮತ್ತು ಜಿ ಎಸ್ ಬಿ ಸಭಾದ ಹಲವು ಸದಸ್ಯರು ಉಪಸ್ಥಿತರಿದ್ದರು. 

 
 
 
 
 
 
 
 
 
 
 

Leave a Reply