ಲೆಕ್ಕ ಪರಿಶೋಧಕರ ಸಂಸ್ಥೆ ಕುಂಜಿಬೆಟ್ಟು ವತಿಯಿಂದ ಸಿ ಎ ದಿನ ಆಚರಣೆ

ಉಡುಪಿ : ಲೆಕ್ಕ ಪರಿಶೋಧಕರ ಸಂಸ್ಥೆ ಕುಂಜಿಬೆಟ್ಟು ವತಿಯಿಂದ ಅಂಗವಾಗಿ ಶಾಖೆ ಕಚೇರಿಯಲ್ಲಿ ಸಿ ಎ ದಿನ ಆಚರಿಸಲಾಯಿತು.

ಲೆಕ್ಕ ಪರಿಶೋದಕರ ಅಧ್ಯಕ್ಷೆ ಸಿ ಎ ಕವಿತಾ ಪೈ ಧ್ವಜ ಆರೋಹಣ ಮಾಡಿ ವಂದನೆ ಸಲ್ಲಿಸಿದರು.ಕಾರ್ಯದರ್ಶಿ ಸಿ ಎ ಪ್ರದೀಪ್ ಜೋಗಿ, ಸಿ ಎ ಗುಜ್ಜಾಡಿ ಪ್ರಭಾಕರ್ ನಾಯಕ್, ಸಿ ಎ ಲೋಕೇಶ್ ಶೆಟ್ಟಿ ,ಸಿ ಎ ಗಣೇಶ್ ಕಾಂಚನ್ ,ಲೆಕ್ಕ ಪರಿಶೋಧಕರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply