ಬಂಟಕಲ್ಲು ಆರ್‌ಎಸ್‌ಬಿ ಯುವವೃಂದದ ಅಧ್ಯಕ್ಷರಾಗಿ ರಾಘವೇಂದ್ರ ನಾಯಕ್ ಪಾಲಮೆ ಆಯ್ಕೆ

ಶಿರ್ವ:- ರಾಜಾಪುರ ಸಾರಸ್ವತ ಯುವೃಂದ ಬಂಟಕಲ್ಲು ಇದರ ೨೦೨೨-೨೩ನೇ ಸಾಲಿನ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ರಾಘವೇಂದ್ರ ನಾಯಕ್ ಆಯ್ಕೆಯಾಗಿದ್ದಾರೆ.
ರವಿವಾರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ವಿಶೇಷ ಸಭೆಯಲ್ಲಿ ನೂತನ ಪದಾಧಿಕಾರಿಗಳ ಅಯ್ಕೆ ನಡೆಯಿತು.
ಗೌರವ ಅಧ್ಯಕ್ಷರು -ಕೆ.ಆರ್.ಪಾಟ್ಕರ್, ಉಪಾಧ್ಯಕ್ಷರು – ಅಭಿಷೇಕ್ ನಾಯಕ್, ದಿನೇಶ್ ನಾಯಕ್, ಕಾರ್ಯದರ್ಶಿ -ಅನಂತರಾಮ ವಾಗ್ಲೆ, ಜೊತೆಕಾರ್ಯದರ್ಶಿ-ಕುಮಾರಿ ರಕ್ಷಾ ನಾಯಕ್, ಕ್ರೀಡಾ ಕಾರ್ಯದರ್ಶಿ- ಪ್ರೀತಮ್ ನಾಯಕ್, ಸಾಂಸ್ಕೃತಿಕ ಕಾರ್ಯದರ್ಶಿ- ಕುಮಾರಿ ಮಾನ್ಯಾ ನಾಯಕ್, ಸಂಘಟನಾ ಕಾರ್ಯದರ್ಶಿ -ದೀಪಕ್ ಪಾಟ್ಕರ್,
ಸಲಹಾ ಸಮಿತಿ ಸದಸ್ಯರು:- ಶಶಿಧರ್ ವಾಗ್ಲೆ, ಜಯರಾಮ ಪ್ರಭು, ಉಮೇಶ್ ಪ್ರಭು, ವೀರೇಂದ್ರ ಪಾಟ್ಕರ್, ವಿಶ್ವನಾಥ್ ಬಾಂದೇಲ್ಕರ್, ಪ್ರಶಾಂತ್ ಪಾಟ್ಕರ್, ಸಂಜಯ್ ನಾಯಕ್.

 
 
 
 
 
 
 
 
 
 
 

Leave a Reply