ಬಂಟಕಲ್ಲು ಶ್ರೀದುರ್ಗಾ ಮಹಿಳಾ ಚಂಡೆಬಳಗದ ವತಿಯಿಂದ ವೈದ್ಯರ ದಿನಾಚರಣೆ

ಬಂಟಕಲ್ಲು ಶ್ರೀದುರ್ಗಾ ಮಹಿಳಾ ಚಂಡೆಬಳಗದ ವತಿಯಿಂದ  ಬಳಗದ ಅಧ್ಯಕ್ಷೆ ಗೀತಾ ವಾಗ್ಲೆ ಯವರ ನೇತೃತ್ವದಲ್ಲಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ  ಕೊರೋನಾ ​ವಾರಿಯರ್ಸ್ ಗಳಾಗಿ ​ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿ ಗಳಾದ ಡಾ. ಅಪರ್ಣಾ ಬಾಲನ್, ಡಾ.ಕೃಷ್ಣಮೂರ್ತಿರವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ಸಹಾಯಕಿ ಸರಳಾ, ಚಂಡೆಬಳಗದ ಭವಾನಿ, ಆಶಾ ನಾಯಕ್, ಸಂಗೀತಾಕೃಷ್ಣಮೂರ್ತಿ, ಶಕುಂತಳ ಪ್ರಭು,ಇಲಾಖೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply