ಪ್ರಗತಿಪರ ರೈತ ಅಂತಪ್ಪ ಪೂಜಾರಿಗೆ ಅಭಿನಂದನೆ   

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಎಪ್ಪತ್ತನೇ  ಹುಟ್ಟು ಹಬ್ಬದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡ ಜನಸೇವಾ ಸಪ್ತಾಹ ಕಾರ್ಯಕ್ರಮಗಳ ಅಂಗವಾಗಿ ಉಡುಪಿ ನಗರ ಬಿಜೆಪಿಯ  ರೈತ ಮೋರ್ಚಾ ಘಟಕವು ಮಹೇಶ್ ಠಾಕೂರ್ ರವರ ಮಾರ್ಗ ದರ್ಶನದಲ್ಲಿ ಅಧ್ಯಕ್ಷ ರಾಘವೇಂದ್ರ ನಾಯ್ಕ್ ರವರ ನೇತೃತ್ವದಲ್ಲಿ  ಗುರುವಾರ ದಿನಾಂಕ ರಂದು ಪೆರಂಪಳ್ಳಿ ವಾರ್ಡ್ ನ  ಮತ್ತು ಕೃಷ್ಣಪ್ಪ ಎಲೆಬೈಲು ರವರುಗಳನ್ನು ಗೌರವಿಸಲಾಯಿತು.

ಕಾರ್ಯದರ್ಶಿ ಚಂದ್ರಶೇಖರ್ ನಾಯ್ಕ, ಕರಂಬಳ್ಳಿ ಮಹಾಶಕ್ತಿ ಕೇಂದ್ರದ ಸಂಚಾಲಕ ಕಿಶೋರ್ ಕರಂಬಳ್ಳಿ, ರೈತ ಮೋರ್ಚಾ ಉಪಾಧ್ಯಕ್ಷೆ ಲತಾ ಶೆಟ್ಟಿ, ನಗರಾಶ್ರಯ ಸಮಿತಿ ಸದಸ್ಯ ಡೆನಿಸ್ ಪರ್ಸನಾ, ರಾಘವೇಂದ್ರ ಭಟ್,  ಸ್ಥಳೀಯ ಪ್ರಮುಖರಾದ ಅರುಣಾ ಎಸ್ ಪೂಜಾರಿ, ವಿದ್ಯಾ ಭಟ್, ಬಾಲಚಂದ್ರ ಪೂಜಾರಿ, ಯಶೋಧರ ಅಮೀನ್, ರಾಜನ್ ಮಸ್ಕರೇನಸ್, ನಗರ ಬಿಜೆಪಿ ಪ್ರದಾನ ಕಾರ್ಯದರ್ಶಿಗಳಾದ ದಿನೇಶ್ ಅಮೀನ್ ಮತ್ತು ಮಂಜುನಾಥ್ ಮಣಿಪಾಲ ಮತ್ತಿತರರು ಹಾಜರಿದ್ದರು.

 
 
 
 
 
 
 
 
 
 
 

Leave a Reply